ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
Re-election of Nagaraj Malkiodeyar as President of Chu Sapa
ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
ಹೂವಿನ ಹಡಗಲಿ 24: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ ಆಗಿದ್ದಾರೆ.ಪರಿಷತ್ತಿನ ಉಳಿದ ಪದಾಧಿಕಾರಿಗಳು ಹಡಗಲಿ ಬಸವರಾಜ (ಗೌರವ ಕಾರ್ಯದರ್ಶಿ)ಎ ಎಂ ಪಿ ಪ್ರಶಾಂತ್ ಮಾದೇಶ್ವರ ಕೆ (ಉಪಾಧ್ಯಕ್ಷರು)ಪದ್ಮರಾಜ್ ಜೈನ್ (ಕೋಶಾಧ್ಯಕ್ಷ)ಡಿ ಬಿ ಸಂತೋಷ್ ಸುಂಕದ ಸಂಗಮೇಶ ಪ್ರಸಾದ್ (ಸಂಘಟನಾ ಕಾರ್ಯದರ್ಶಿಗಳು)ಎಂ ಎಂ ಗೌರಮ್ಮ ನಯನಾ ಮಲ್ಲಿನಾಥ ಯು ರೇಣುಕಾಡಿ ಪಿಯಮನೂರ್ ಸಾಬ್ ಯೂನಸ್ ಅಹಮದ್ ಕಲಕೇರಿ (ಸದಸ್ಯರು)ಸುರೇಶ ಅಂಗಡಿ (ಗೌರವಾಧ್ಯಕ್ಷ)ಗೌರವ ಸಲಹೆಗಾರರಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಕೆ ಎ ಕೆ ಜಿಲಾನ್ ಕೆ ಎಚ್ ಎಂ ಗುರುಪ್ರಸಾದ್ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ್ಲ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 