ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
Re-election of Nagaraj Malkiodeyar as President of Chu Sapa
ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
ಹೂವಿನ ಹಡಗಲಿ 24: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ ಆಗಿದ್ದಾರೆ.ಪರಿಷತ್ತಿನ ಉಳಿದ ಪದಾಧಿಕಾರಿಗಳು ಹಡಗಲಿ ಬಸವರಾಜ (ಗೌರವ ಕಾರ್ಯದರ್ಶಿ)ಎ ಎಂ ಪಿ ಪ್ರಶಾಂತ್ ಮಾದೇಶ್ವರ ಕೆ (ಉಪಾಧ್ಯಕ್ಷರು)ಪದ್ಮರಾಜ್ ಜೈನ್ (ಕೋಶಾಧ್ಯಕ್ಷ)ಡಿ ಬಿ ಸಂತೋಷ್ ಸುಂಕದ ಸಂಗಮೇಶ ಪ್ರಸಾದ್ (ಸಂಘಟನಾ ಕಾರ್ಯದರ್ಶಿಗಳು)ಎಂ ಎಂ ಗೌರಮ್ಮ ನಯನಾ ಮಲ್ಲಿನಾಥ ಯು ರೇಣುಕಾಡಿ ಪಿಯಮನೂರ್ ಸಾಬ್ ಯೂನಸ್ ಅಹಮದ್ ಕಲಕೇರಿ (ಸದಸ್ಯರು)ಸುರೇಶ ಅಂಗಡಿ (ಗೌರವಾಧ್ಯಕ್ಷ)ಗೌರವ ಸಲಹೆಗಾರರಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಕೆ ಎ ಕೆ ಜಿಲಾನ್ ಕೆ ಎಚ್ ಎಂ ಗುರುಪ್ರಸಾದ್ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ್ಲ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 