ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ
One thousand water bottles are consumed for Sri Guru Kottureshwara Padayatra
ಹೂವಿನಹಡಗಲಿ 11: ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅನ್ನ ಸಂತರೆ್ಣ ಹಾಗೂ ಒಂದು ಸಾವಿರ ಎಳೆ ನೀರು ಸೇವನೆ ನಡೆಯುತ್ತದೆ.ಗದಗ,ಮುಂಡರಗಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಬಂದ ಭಕ್ತರಿಗೆ ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್ ಅವರಿಂದ ಒಂದು ಸಾವಿರ ಎಳನೀರು ನೀಡುತ್ತಿದ್ದಾರೆ ಜತೆಗೆ ಗ್ರಾಮದ ಯುವಕರಿಂದ ಅನ್ನ ಸಂತರೆ್ಣಯು ಆಯೋಜಿಸಲಾಗಿದೆ. ಇದೇ ವೇಳೆ .ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್. ನಿವೃತ್ತ ಶಿಕ್ಷಕ ಯು.ವೀರೇಶ, ನಿವೃತ್ತಿ ಫಾರೆಸ್ಟ್ ಎಂ.ವೀರ್ಪ, ಹೆಚ್.ನಾಗರಾಜ.ಕಮ್ಮಾರ ಸಿದ್ದೇಶ, ಭಾಷಾ, ಹೆಚ್.ರಾಜು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 