ಎಮ್. ಆರ್.ಎನ್ ಸೌಹಾರ್ದ ಪತ್ತಿನ ಸಂಘದ ಶಾಖೆ ಉದ್ಘಾಟನೆ
M. Inauguration of branch of RN Souharda Pattina Sangh
ಎಮ್. ಆರ್.ಎನ್ ಸೌಹಾರ್ದ ಪತ್ತಿನ ಸಂಘದ ಶಾಖೆ ಉದ್ಘಾಟನೆ
ರಾಯಬಾಗ 27: ಜಮಖಂಡಿಯ ವಿಶಾಲ (ಎಮ್. ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ 7ನೇ ಶಾಖೆಯನ್ನು ಬುಧವಾರ ಉದ್ಘಾಟಿಸಲಾಯಿತು.
ಅಧ್ಯಕ್ಷ ಸಂಗಮೇಶ್ ನಿರಾನಿ ಹಾಗೂ ಉಪಾಧ್ಯಕ್ಷ ಹೊಳಬಸಪ್ಪ ಬಾಳಶೆಟ್ಟಿ ಇವರ ನೇತೃತ್ವದಲ್ಲಿ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ವಿಶಾಲ (ಎಮ್. ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘವು, ಇಂದು ರಾಯಬಾಗ ಪಟ್ಟಣದಲ್ಲಿ 7ನೇ ಶಾಖೆಯನ್ನು ಪ್ರಾರಂಭಿಸಲಾಗಿದೆ, ಇದರ ಸದುಪಯೋಗವನ್ನು ಪಟ್ಟಣದ ಜನರು ಪಡೆದುಕೊಳ್ಳಬೇಕೆಂದು ಮುಧೋಳ ಶಾಖೆಯ ಡೆಪ್ಯುಟಿ ಜನರಲ್ ಮ್ಯಾನೆಜರ ಹನುಮಂತ ಬಂಡಗಣಿ ಹೇಳಿದರು.
ಜನರಲ್ ಮ್ಯಾನೇಜರ್ ಬಿ.ಜಿ.ಹಿಪ್ಪರಗಿ ಎಮ್.ಎಚ್.ಪತ್ತೆನ್ನವರ, ಪಿ.ಜಿ.ಮೂಡಲಗಿ, ಬಿ. ಆರ್. ನೇಜಿ, ಶಂಕರ ನಾಯಿಕ, ಸಂಜು ಚೌಗಲಾ, ದೀಪಕ ಪಾಟೀಲ, ಸಂಜು ಮಠಪತಿ ಸೇರಿ ಅನೇಕರು ಇದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 