ದೇಶದಿಂದ ಕರೆ ಬಂದರೆ ಸೇವೆಗೆ ಸಿದ್ದ: ಮಾಜಿ ಸೈನಿಕ ಘೋಡಕೆ
ಲೋಕದರ್ಶನ ವರದಿ
ಗದಗ 02: ದೇಶದಲ್ಲಿ ಫೆ. 14ರಂದು ನಡೆದ ಪುಲ್ವಾಮಾ ಭಯೋತ್ಪಾಧಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನು ಹಾಗೂ ಅವರ ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದರಿಂದ ನಾವುಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಲದೇ, ಸದ್ಯ ಭಾರತದ ಗಡಿಯುದ್ದಕ್ಕೂ ಪರಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು ಯುದ್ದ ಘೋಷಣೆಯಾಗುವ ಸಾದ್ಯತೆ ಹೆಚ್ಚಾಗಿರುವದರಿಂದ ನಾನು ಕೂಡಾ ಭಾರತ ಮಾತೆಯ ಸೇವೆಯನ್ನು 33 ವರ್ಷ ಸಲ್ಲಿಸಿ ನಿವೃತ್ತಿ ಹೊಂದಿದ್ದು ಆದರೆ, ನನಗೆ ಭಾರತ ಮಾತೆಯ ಸೇವೆ ಹಾಗೂ ಋಣ ತೀರಿಸುವ ಆಸೆ ಇನ್ನೂ ಇಂಗಿಲ್ಲ ಹಾಗಾಗಿ ನನಗೆ ಸೇನೆಯಿಂದ ಈಗಲೇ ಚಿಕ್ಕ ಕರೆ ಬಂದರೆ ತಡಮಾಡದೇ ಭಾರತ ಮಾತೆಯ ಮಡಿಲಿಗೆ ನನ್ನ ಪ್ರಾಣವನ್ನು ಅಪರ್ಿಸಲು ನಾನು ದಿನದ 24 ಗಂಟೆ ಆಣಿಯಾಗಿ ಗಡಿಗೆ ತೆರಳಲು ಸಿದ್ದನಿದ್ದೆನೆ ಎಂದು ಮಾಜಿ ಸೈನಿಕ ಸಹದೇವಪ್ಪ ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 