ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ
Gold Medal for Koppal's Kirti Siddhartha
ಕೊಪ್ಪಳ 15: ನಗರರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿ ವಿಶ್ವನಾಥ ಸಿದ್ಧಾಂತೀಗೀತಾ ಸಿದ್ದಾಂತಿ ಅವರ ಪುತ್ರಿಕೀರ್ತಿ ಸಿದ್ಧಾಂತಿ ಜೈವಿಕ ತಂತ್ರಜ್ಙಾನದಇಂಜನಿಯರಿಂಗ್ ವಿಭಾಗದಲ್ಲಿ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾಳೆ
ಹುಬ್ಬಳ್ಳಿಯ ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದಬಿ.ವಿ.ಭೂಮರೆಡ್ಡಿಇಂಜನಿಯರಿಂಗ್ಕಾಲೇಜಿನಲ್ಲಿಕೀರ್ತಿ ಸಿದ್ಧಾಂತಿ ಕಳೆದ ನಾಲ್ಕು ವರ್ಷದಿಂದಜೈವಿಕತಂತ್ರಜ್ಞಾನ (ಃಠಜಛಿಟಿಠಠಥಿ) ವಿಭಾಗದಲ್ಲಿ ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. ಕೀರ್ತಿ ಸಿದ್ಧಾಂತಿಅವರಿಗೆಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮ್ಯಾಗ್ನಾಇಂಟರನ್ಯಾಷನಲ್ ಸಿಇಒ ಸೀತಾರಾಮ ಸ್ವಾಮಿಕೊಟಗೇರಿ, ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಡಾ.ಪ್ರಭಾಕರಕೋರೆ, ಪ್ರೊ ಅಶೋಕ ಶೆಟ್ಟರ್, ಡಾ.ಡಿ.ಬಿ.ಕೊಟ್ಟೂರುಶೆಟ್ಟರ್ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿಕೀರ್ತಿ ಸಿದ್ಧಾಂತಿ ಅವರಿಗೆ ಬಂಗಾರದ ಪದಕ ಪ್ರಧಾನ ಮಾಡಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 