ಗವಿಸಿದ್ದೇಶ್ವರ ಹಮಾಲರ ಸಂಘ ಕೊಪ್ಪಳ ನೂತನ ಪಧಾದಿಕಾರಿಗಳ ಆಯ್ಕೆ
Gavisiddeshwar Hamalar Sangha Koppal selection of new officers
ಗವಿಸಿದ್ದೇಶ್ವರ ಹಮಾಲರ ಸಂಘ ಕೊಪ್ಪಳ ನೂತನ ಪಧಾದಿಕಾರಿಗಳ ಆಯ್ಕೆ
ಕೊಪ್ಪಳ 09 : ಶ್ರೀ ಗವಿಸಿದ್ದೇಶ್ವರ ಹಮಾಲರ ಸಂಘ ಕೊಪ್ಪಳ ನೂತನ ಪಧಾದಿಕಾರಿಗಳ ಆಯ್ಕೆಯು ದಿನಾಂಕ 06/01/2024 ರಂದು ಸೋಮವಾರದಂದು ನಡೆಯಿತು.ಗೌರವ ಅಧ್ಯಕ್ಷರಾಗಿ ಕಳಕಪ್ಪ ಬೆಲ್ಲದ್, ಅದ್ಯಕ್ಷರು ಸುರೇಶ ಯಮನೂರ್ಪ ದೊಡ್ಡಮನಿ, ಉಪಾಧ್ಯಕ್ಷರು ವಾಬಸಾಬ್ ಕೊಲಕರ್, ಪ್ರಧಾನ ಕಾರ್ಯದರ್ಶಿ ರಾಮಣ್ಣ ಹೊಸಮನಿ, ಕಾರ್ಯದರ್ಶಿ ರಾಮಣ್ಣ ಕರಿಗಾರ್ , ಸಹ ಕಾರ್ಯದರ್ಶಿ ಬಾಬ್ ವಲಿ ಅರಗಂಜಿ, ಉಪ ಕಾರ್ಯದರ್ಶಿ ಬಸಣ್ಣ ಎಚ್ ಕಲ್ಲನವರ, ಖಜಾಂಚಿ ಕೃಷ್ಣ ಎಸ್ ಮಡಿವಾಳರ,ಸದಸ್ಯರಾಗಿ ವಿಶ್ವನಾಥ ಗುದ್ದಿಗಿ, ಕುಮಾರಸಿಂಗ್, ಗವಿಸಿದ್ದಪ್ಪ ಬಿಸನಹಳ್ಳಿ, ಬಸಣ್ಣ ಕಲ್ಲನವರ ಆಯ್ಕೆ ಆಗಿದ್ದಾರೆ ಹಮಾಲರ ಸಂಘದ ಹಿರಿಯರಾದ ಯಂಕಪ್ಪ ಕಲ್ಲನವರ, ಸಂತೋಷ ಗುದ್ದಿಗಿ, ಮಾರುತೆಪ್ಪ, ಹನುಮಂತಪ್ಪ ಕಾರಟಗಿ ಹಾಗೂ ಮಹದೇವಪ್ಪ ಪವಾರ ಚಂದ್ರು ಅವಲಕ್ಕಿ,ಅಶೋಶ ವಾಲ್ಮಿಕಿ, ಶ್ರೀಕಾಂತ ಎಲ್ಲಾ ಸದಸ್ಯರು ಹಾಜರಿದ್ದು ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿ ಸಿಹಿಯನ್ನು ಹಚ್ಚಿ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು*
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 