ಕುಡಿಯುವ ಸಿಹಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ ಸಮಸ್ಯೆಗೆ ಸ್ಪಂದಿಸಿ: ದಾನಕೈ
ಲೋಕದರ್ಶನ ವರದಿ
ಯಲಬುಗರ್ಾ 27: ಕೆಂಪು ಕೆರೆಯ ಪಕ್ಕದಲ್ಲಿರುವ ಬೋರವೇಲ್ ಮುಖಾಂತರ ಪಟ್ಟಣದ ಎಲ್ಲಾ ವಾಡರ್ುಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ ಆದರೆ ನೀರು ಸಾರ್ವಜನಿಕರಿಗೆ ತಲುಪುವ ಮೊದಲೇ ಕೆಂಪು ಕೆರೆಯಹತ್ತಿರ ಪೈಪುಲೈನ್ ಒಡೆದು ನೀರು ರಬಸವಾಗಿ ಹರಿದು ಹಾಳಾಗಿಹೊಗುತ್ತಿದೆ ಎಂದು ರಾಜ್ಯ ಜನಕಲ್ಯಾಣ ವೇದಿಕೆ ಕಾರ್ಯದಶರ್ಿ ಶರಣ ಬಸಪ್ಪ. ಕೆ. ದಾನಕೈ ಅವರು ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ, ಇದರಂತೆ ನಾಲ್ಕೈದು ಕಡೆ ನೀರು ಪೋಲಾಗುತ್ತಿದೆ. ಈ ರೀತಿ ಸಮಸ್ಯೆ ಉಂಟಾಗಿ 8-10 ತಿಂಗಳಗತಿಸಿದರು ಸಂಬಂಧಿಸಿದವರು ಸೂಕ್ತ ಕ್ರಮ ತಗೆದುಕೊಂಡಿಲ್ಲ, ಆಯ್ಕೆಯಾದ ಪಟ್ಟಣ ಪಂಚಾಯಿತ್ ಸದಸ್ಯರನ್ನು ಕೆಳಬೇಕೆಂದರೆ ಅವರಿಗೆ ಪ.ಪಂ.ಒಳಗಡೆ ಹೋಗಿ ಕೆಲಸಮಾಡುವ ಭಾಗ್ಯ ಒದಗಿ ಬಂದಿರುವದಿಲ್ಲ, ಇನ್ನೂ ಮುಂದಾದರು ಪಟ್ಟಣ ಪಂಚಾಯಿತಿ ಅಧಿಕಾರಿಗಳೆ ಆಗಿರಲಿ, ಪ.ಪಂ.ಸದಸ್ಯರಾಗಿರಲಿ ನೀರು ಪೋಲಾಗದಂತೆ ನೋಡಿಕೊಳ್ಳಿರಿ ಎಕೆಂದರೆ ಕುಡಿಯುವ ಒಂದು ಹನಿ ನೀರಿಗೂ ಮಹತ್ವವಿದೆ ಜಾಗೃತಿ ವಹಿಸಬೇಕು ಎಂದು ನಗರ ಜನತೆಯ ಪರವಾಗಿ ಒತ್ತಾಯಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 