ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
Donation by youth to Kantibasaveshwara temple
ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
ಹೂವಿನಹಡಗಲಿ 15: ತಾಲೂಕಿನನಂದಿಹಳ್ಳಿ ಗ್ರಾಮದ ಕಂಠಿಬಸವೇಶ್ವರ ಸ್ವಾಮಿಯ ದೇಗುಲದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಗ್ರಾಮದ ಜಿ ವಿನಾಯಕ ಯುವಕ ಮಿತ್ರ ಮಂಡಳಿಯವರು ರಥೋತ್ಸವದ ಪ್ರಯುಕ್ತ ನಂದಿಹಳ್ಳಿ ಗ್ರಾಮದಲ್ಲಿ ಕಲಿತ ರೈತನ ಕಣ್ಣೀರು ಎಂಬ ನಾಟಕ ಅಭಿನಯಿಸಿ ಉಳಿದ ಹಣದಲ್ಲಿ ಕಂಠಿಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಒಪ್ಪಿಗೆ ನೀಡಲಾಗಿದೆ. ಯುವಕ ಮಂಡಳಿ ಜಿ.ವಿನಾಯಕ, ವಿ.ಬಿ.ಶಿವಾನಂದ, ನಾಗಭೂಷಣ, ಕಂಠಿ ಆದರ್ಶ ದೇಗುಲ ಸಮಿತಿಗೆ ದೇಣಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 