ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
Donation by youth to Kantibasaveshwara temple
ಕಂಠಿಬಸವೇಶ್ವರ ದೇಗುಲಕ್ಕೆ ಯುವಕರಿಂದ ದೇಣಿಗೆ
ಹೂವಿನಹಡಗಲಿ 15: ತಾಲೂಕಿನನಂದಿಹಳ್ಳಿ ಗ್ರಾಮದ ಕಂಠಿಬಸವೇಶ್ವರ ಸ್ವಾಮಿಯ ದೇಗುಲದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಗ್ರಾಮದ ಜಿ ವಿನಾಯಕ ಯುವಕ ಮಿತ್ರ ಮಂಡಳಿಯವರು ರಥೋತ್ಸವದ ಪ್ರಯುಕ್ತ ನಂದಿಹಳ್ಳಿ ಗ್ರಾಮದಲ್ಲಿ ಕಲಿತ ರೈತನ ಕಣ್ಣೀರು ಎಂಬ ನಾಟಕ ಅಭಿನಯಿಸಿ ಉಳಿದ ಹಣದಲ್ಲಿ ಕಂಠಿಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಹಿತ್ತಾಳೆ ಕವಚ ಮಾಡಿಸಲು ಒಪ್ಪಿಗೆ ನೀಡಲಾಗಿದೆ. ಯುವಕ ಮಂಡಳಿ ಜಿ.ವಿನಾಯಕ, ವಿ.ಬಿ.ಶಿವಾನಂದ, ನಾಗಭೂಷಣ, ಕಂಠಿ ಆದರ್ಶ ದೇಗುಲ ಸಮಿತಿಗೆ ದೇಣಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 