ಬಕ್ರೀದ್: ಪ್ರಾರ್ಥನೆಗೆ ಈದ್ಗಾ ಮೈದಾನ ಸಜ್ಜು: ಪಟೇಲ್
ಕೊಪ್ಪಳ 06: ತ್ಯಾಗ ಬಲಿದಾನದ ಪ್ರತೀಕ, ಪುತ್ರ ಪ್ರೇಮ, ಪಿತ್ರ ವಾತ್ಸಲ್ಯ, ದೈವ ಭಕ್ತಿಗಳ ಸಮ್ಮಿಲನ ಪವಿತ್ರಈದುಲ್ಆಝಾ ಬಕ್ರೀದ್ ಹಬ್ಬ ಸಡಗರ ಸಂಭ್ರಮದಿಂದಆಚರಣೆಗೆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಕೊಪ್ಪಳ ನಗರದಎರಡು ಪ್ರಮುಖಈದ್ಗಾ ಮೈದಾನ ಸಜ್ಜುಗೊಂಡಿದೆ ಶುಕ್ರವಾರದಂದು ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್ರವರುಈದ್ಗಾ ಮೈದಾನಕ್ಕೆ ಭೇಟಿ ಮಾಡಿಅಲ್ಲಿ ನಡೆಯುತ್ತಿರುವ ಸ್ವಚ್ಛತಾಕಾರ್ಯವನ್ನು ವೀಕ್ಷಣೆ ಮಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ನಾಳೆ ಶನಿವಾರ ಸುಮಾರು ಬೆಳಿಗ್ಗೆ 9.30 ಗಂಟೆಗೆಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಗಳಲ್ಲಿ ಭಾಗ ವಹಿಸಿ ನಂತರ ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿ ಕೊಳ್ಳಲಿದ್ದಾರೆ,
ಈದ್ಗಾ ಮೈದಾನಕ್ಕೆ ಬರುವ ಮುಸ್ಲಿಂ ಸಮಾಜ ಬಾಂಧವರಿಗೆಯಾವುದೇರೀತಿಯಅನಾನುಕೂಲತೆಯಾಗದಂತೆಜಿಲ್ಲಾ ಆಡಳಿತದ ಮಾರ್ಗದರ್ಶನದಲ್ಲಿ ಪೊಲೀಸ್ಇಲಾಖೆಯ ಸಹಯೋಗದಲ್ಲಿ ಕೊಪ್ಪಳ ನಗರಸಭೆಯ ವತಿಯಿಂದಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಹನಗಳ ನಿಲುಗಡೆ ಪಾರ್ಕಿಂಗ್ ಗಾಗಿ ನಗರಸಭೆಎದುರುಗಡೆಇರುವ ಶಾದಿ ಮಹಲ್ಅವರ್ಣ ಶಾಸಕರ ಸರಕಾರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅವರಣಇಂದಿರಾಕ್ಯಾಂಟೀನ್ ಹಿಂಭಾಗ ಮತ್ತುಜಿಲ್ಲಾಕೈಗಾರಿಕಾ ಕೇಂದ್ರಗಳ ಕಚೇರಿಆವರಣಇತ್ಯಾದಿ ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲು ವ್ಯವಸ್ಥೆ ಮಾಡಲಾಗಿದೆಒಟ್ಟಾರೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವ ಸಾರ್ವಜನಿಕರಿಗೆಯಾವುದೇರೀತಿಯಅನಾನುಕೂಲತೆಯಾಗದಂತೆ ವ್ಯವಸ್ತೆ ಮಾಡಲಾಗಿದೆಎಂದು ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿಅವರೊಂದಿಗೆ ನಗರಸಭೆಯ ಸ್ಥಾಯಿ ಸಮಿತಿಅಧ್ಯಕ್ಷರಾದ ಬಸಯ್ಯಸ್ವಾಮಿ ಹಿರೇಮಠ್ ನಗರಸಭೆ ಸದಸ್ಯರಾದಅಜೀಮುದ್ದೀನ್ಅತ್ತಾರ್ರಮೇಶ್ಗಿಣಗೇರಿ ನಗರಸಭೆಕಿರಿಯಅಭಿಯಂತರರಾದ ಸೋಮಲಿಂಗಪ್ಪ ಲಾಲ್ ಶಾ ಮನಿಯಾರ್ ಮತ್ತಿತರರು ನಗರಸಭೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರುಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.