ನಿತ್ಯ ದೇವರ ಸ್ಮರಣೆ ಮಾಡುತ್ತ ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕು: ಪ್ರಭೂಜಿ ಶ್ರೀಗಳು
We should purify our minds by constantly remembering God: Prabhuji Sri
ನಿತ್ಯ ದೇವರ ಸ್ಮರಣೆ ಮಾಡುತ್ತ ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕು: ಪ್ರಭೂಜಿ ಶ್ರೀಗಳು
ರಾಯಬಾಗ, 16: ಸತ್ಸಂಗದಲ್ಲಿ ಭಾಗವಹಿಸಿ ಮಹನೀಯರ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಹಿಪ್ಪರಗಿ ಇಂಚಗೇರಿ ಮಠದ ಪ್ರಭೂಜಿ ಮಹಾರಾಜರು ಹೇಳಿದರು. ಇತ್ತೀಚಿಗೆ ತಾಲೂಕಿನ ಭೆಂಡವಾಡ ಗ್ರಾಮದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿ ಜೀವಿಯಲ್ಲಿ ಪರಮಾತ್ಮ ಇದ್ದಾನೆ. ನಿತ್ಯ ದೇವರ ಸ್ಮರಣೆ ಮಾಡುತ್ತ ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ರೇವಣು ಶಿವಾಪೂರೆ, ಧರೇಪ್ಪ ಅಂದಾನಿ, ಸಂಗಪ್ಪ ಬೆನ್ನಾಳೆ, ಅಲಗೊಂಡ ತಟ್ಟಿಮನಿ, ಸಂಜು ಹಂಜಿ, ರೇವಣು ದುಪದಾಳೆ, ಬಸವರಾಜ ಮಂಟೂರ, ವಿನೋದ ಬೆನ್ನಾಳೆ, ವಿಜಯ ಪಟ್ಟಣಶೆಟ್ಟಿ, ಪವಾಡಿ ಬೆಳಕೂಡೆ, ಸಿದ್ದು ಪಾತ್ರೋಟ, ಕುಮಾರ ಸಾರಾಪೂರೆ, ಉಮೇಶ ಪೂಜೇರಿ, ರಘು ಮೇತ್ರಿ ಸೇರಿ ಅನೇಕ ಭಕ್ತಾದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 