ಜಿನ್ನಾ ಸಮಾಧಿ ಮೇಲಿನ ಸುವರ್ಣಾಕ್ಷರ : ಮೋದಿಗೆ ಟಿಎಂಸಿ ತಿರುಗೇಟು
ನವದೆಹಲಿ, ಡಿ11 : ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಕುರಿತು ಚರ್ಚೆ ಕುರಿಯ ಬಿಸಿ, ಬಿಸಿ ಚರ್ಚೆ ಶರುವಾಗಿದೆ ಈ ಮಸೂದೆ ಭಾರತದ ಸಂವಿಧಾನದ ಮೇಲಿನ ಅತಿದೊಡ್ಡ ಆಕ್ರಮಣ ಎಂದು ಪ್ರತಿಪಕ್ಷಗಳು ಕಟು ಟೀಕೆ ಮಾಡಿವೆ.
ಮಸೂದೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ನ ಡೆರೆಕ್ ಒ'ಬ್ರಿಯಾನ್ ತೀವ್ರ ವಾಗ್ದಾಳಿ ನಡೆಸಿ 'ಇದನ್ನು ಸುವರಣಾಕ್ಷರದಲ್ಲಿ ಬರೆದಿಡುವಂತಹದ್ದು ಎಂದು ಪ್ರಧಾನಿ ಹೇಳಿರುವುದನ್ನು ನಾನು ಓದಿದ್ದೇನೆ, ಕೇಳಿದ್ದೇನೆ ಎಂದರು.
ಅದನ್ನು ಎಲ್ಲಿ ಬರೆಯಲಾಗಿದೆ, ಬರೆಯಬಹುದು ಎಂದು ನಾನು ಸದನಕ್ಕೆ ಹೇಳುತ್ತೇನೆ ರಾಷ್ಟ್ರಪಿತನ ಸಮಾಧಿಯ ಮೇಲೆ ಬರೆಯಲಾಗುವುದು, ಆದರೆ ಯಾವ ರಾಷ್ಟ್ರಪಿತ ಗೊತ್ತೆ? ಕರಾಚಿಯಲ್ಲಿ ಇರುವ , ಪಾಕ್ ಸಂಸ್ಥಾಪಕ ಜಿನ್ನಾ ಸಮಾಧಿಯ ಮೇಲೆ 'ಎಂದು ಅವರು ಹೇಳಿದರು.
ಈ ಕುರಿತು ಸಂಸದರಿಗೆ ತಿಳಿ ಹೇಳಿದ್ದ ಮೋದಿ ಅವರು ಸಂಸದೀಯ ಸಭೆಯಲ್ಲಿ ಮಸೂದೆ ನಿಜವಾಗಿಯೂ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದೂ ಹೇಳಿದ್ದರು ಇದಕ್ಕೆ ಟಿಎಂ ಸಿ ನಾಯಕ ಡೆರೆಕ್ ಈ ರೀತಿ ತಿರುಗೇಟು ನೀಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 