ವೈಲ್ಡ್ಲೈಪ್ ಸೊಸೈಟಿ ತಂಡದಿಂದ ಅಧ್ಯಯನ ಪ್ರವಾಸ
ಲೋಕದರ್ಶನ ವರದಿ
ದಾಂಡೇಲಿ 29ಾಂ ೇಲಿ ವೈಲ್ಡ್ಲೈಪ್ ಸೊಸೈಟಿ ತಂಡವು ಕ್ಷೇತ್ರ ದಾಂಡೇಲಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸೋದ್ಯಮದ ಬಗ್ಗೆ ಅಧ್ಯಯನ ನಡೆಸಲು ಬುಧವಾರ ಅಂಡಮಾನ್ ಮತ್ತು ನಿಕೋಬಾರ್ಗೆ ಪ್ರವಾಸವನ್ನು ಕೈಗೊಂಡರು.
ನಗರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಠಿಯಿಂದ ವಿಶೇಷ ಅಧ್ಯಯನ ನಡೆಸುವುದು ಈ ತಂಡದ ಪ್ರಮುಖ ಗುರಿಯಾಗಿದೆ. ಪ್ರವಾಸ ಕೈಗೊಂಡ ತಂಡದಲ್ಲಿ ದಾಂಡೇಲಿ ವೈಲ್ಡ್ಲೈಪ್ ಸೊಸೈಟಿ ಅಧ್ಯಕ್ಷ ರಾಜೇಶ ತಿವಾರಿ, ಕಾರ್ಯದಶರ್ಿ ರವಿ ಕುಮಾರ ನಾಯಕ, ಸಂಚಾಲಕ ಇಮಾಮ್ ಸರವರ, ಇವರ ಮುಂದಾಳತ್ವದಲ್ಲಿ ಕೈಗೊಂಡ ಪ್ರವಾಸ ತಂಡದಲ್ಲಿ ಕೀತರ್ಿ ಗಾಂವಕರ, ಮೋಹನ ಹಲವಾಯಿ, ಉದಯ ಕುಮಾರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅನೀಲ್ ದಂಡಗಲ್, ಎಸ್,ಎನ್, ಪಾಟೀಲ, ರಾಜೇಶ ವೇಣರ್ೆಕರ, ಎಸ್.ಎಮ್.ಪಾಟೀಲ, ಬಿ.ಆರ್.ರವಿಕುಮಾರ ಸಂತೋಷ ಶೆಟ್ಟಿ ಮುಂತಾದವರು ತಂಡದಲ್ಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 