ರಾಯಬಾಗ: ಶಿಕ್ಷಕ ಧರ್ಮರಾಜ ಕೋಳಿ ಸೇವಾ ನಿವೃತ್ತಿ; ಸತ್ಕಾರ
Raybag: Teacher Dharmaraj Koli Retires from Service; Felicitated
ರಾಯಬಾಗ 19 : ತಾಲೂಕಿನ ಹಿಡಕಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ಧರ್ಮರಾಜ ಕೋಳಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಕರು ಹಾಗೂ ಗಣ್ಯರು ಕೋಳಿ ದಂಪತಿಯನ್ನು ಶನಿವಾರ ಸತ್ಕರಿಸಿದರು. ಸಮಾರಂಭದಲ್ಲಿ ಸಾಹಿತಿ ಟಿ.ಎಸ್. ವಂಟಗೂಡಿ, ಶಿಕ್ಷಕರಾದ ಎಂ.ಐ. ಪಾಟೀಲ, ಸಿ.ಎಸ್. ಮಾಂಗ, ಟಿ.ಆರ್. ಕೋಳಿ, ಬಿ.ಎಲ್. ಘಂಟಿ, ಗಜಾನಂದ ಕೊಕಟನೂರ, ಶ್ರೀಕಾಂತ ರಾಯಮಾನೆ, ಪ್ರಧಾನ ಗುರುಗಳಾದ ಬೀರ್ಪ ತಡಸಲೂರು, ಸಿದ್ದಮ್ಮ ತಡಸಲೂರು, ಲಕ್ಷ್ಮಿ ಮಾಂಗ, ವಿನಯ ತಡಸಲೂರು, ಅಪ್ಪಾಸಾಬ ಯಲಗುದ್ರಿ, ಸದಾಶಿವ ಬಾಗಿ, ಆರತಿ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 