ಅದ್ಧೂರಿ ಲವರ್
ಬೆಂಗಳೂರು, ಮಾ 03, ‘ಕಿಸ್’ ಮೂವಿಯಿಂದ ಜನರಿಗೆ ಮುತ್ತು ಕೊಟ್ಟ ಹುಡುಗ ವಿರಾಟ್ ಇನ್ಮುಂದೆ ‘ಅದ್ಧೂರಿ ಲವರ್’ ಆಗಲಿದ್ದು, ಸಂಜಾನ ಜತೆ ಪ್ರೆಮಕಥೆ ನಡೆಸಲು ಹೊರಟಿದ್ದಾನೆ. ಚಿತ್ರಕ್ಕೆ ಭರತ್ ರಾಘವೇಂದ್ರ ನಿರ್ದೇಶನವಿರಲಿದ್ದು, ಎ ಪಿ ಅರ್ಜುನ್ ಹಾಗೂ ವಿರಾಟ್ ಕಾಂಬಿನೇಷನ್ ನ ಎರಡನೇ ಚಿತ್ರ ಇದಾಗಲಿದೆ. ಈ ತಿಂಗಳಿನಿಂದಲೇ ಶೂಟಿಂಗ್ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 