ಕೃಷಿ ಕ್ಷೇತ್ರದ ಕಾರ್ೊರೇಟಿಕರಣಕ್ಕೆ ಒತ್ತು : ರೈತ ಸಂಘ ಟೀಕೆ
Farmers' union criticizes emphasis on corporatization of agriculture sector
ಕಾರವಾರ 01 : ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಬರ ಹೆಸರಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ರ್ನಾಟಕ ಪ್ರಾಂತ ರೈತ ಸಂಘದ ಕಾರವಾರ ಘಟಕದ ಅಧ್ಯಕ್ಷ ಶಾಂತಾರಾಂ ನಾಯ್ಕ ಟೀಕಿಸಿದ್ದಾರೆ. ಇಡೀ ಕೃಷಿ ಕ್ಷೇತ್ರವನ್ನು ಕಾರ್ೊರೇಟ್ ಸಂಸ್ಥೆಗಳಿಗೆ ಅರ್ಿಸಲಾಗಿದೆ. ರೈತರು ಕೃಷಿ ಬಿಟ್ಟು, ಕಂಪನಿ ಅಡಿಯಲ್ಲಿ ಕೃಷಿ ಮಾಡಲು ಹೊರಡಿಸಿದ್ದಾರೆ ಈ ಬಜೆಟ್ ನಲ್ಲಿ . ಕಿಶಾನ ನಿಧಿ ಹೆಚ್ಚಿಸಿಲ್ಲ, ಗ್ರಾಮೀಣ ಯುವಜನರಿಗೆ ಉದ್ಯೋಗ ಕೊಡುವ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ . ಈ ಕೇಂದ್ರ ಬಜೆಟ್ ನಿಂದ ಇರುವ ಅವಕಾಶಗಳು ಕುಸಿತ ಆಗಲಿದೆ. ಎಂದು ಶಾಂತಾರಾಮ ಹೇಳಿದ್ದಾರೆ....
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 