ಕೃಷಿ ಕ್ಷೇತ್ರದ ಕಾರ್ೊರೇಟಿಕರಣಕ್ಕೆ ಒತ್ತು : ರೈತ ಸಂಘ ಟೀಕೆ
Farmers' union criticizes emphasis on corporatization of agriculture sector
ಕಾರವಾರ 01 : ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಬರ ಹೆಸರಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ರ್ನಾಟಕ ಪ್ರಾಂತ ರೈತ ಸಂಘದ ಕಾರವಾರ ಘಟಕದ ಅಧ್ಯಕ್ಷ ಶಾಂತಾರಾಂ ನಾಯ್ಕ ಟೀಕಿಸಿದ್ದಾರೆ. ಇಡೀ ಕೃಷಿ ಕ್ಷೇತ್ರವನ್ನು ಕಾರ್ೊರೇಟ್ ಸಂಸ್ಥೆಗಳಿಗೆ ಅರ್ಿಸಲಾಗಿದೆ. ರೈತರು ಕೃಷಿ ಬಿಟ್ಟು, ಕಂಪನಿ ಅಡಿಯಲ್ಲಿ ಕೃಷಿ ಮಾಡಲು ಹೊರಡಿಸಿದ್ದಾರೆ ಈ ಬಜೆಟ್ ನಲ್ಲಿ . ಕಿಶಾನ ನಿಧಿ ಹೆಚ್ಚಿಸಿಲ್ಲ, ಗ್ರಾಮೀಣ ಯುವಜನರಿಗೆ ಉದ್ಯೋಗ ಕೊಡುವ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ . ಈ ಕೇಂದ್ರ ಬಜೆಟ್ ನಿಂದ ಇರುವ ಅವಕಾಶಗಳು ಕುಸಿತ ಆಗಲಿದೆ. ಎಂದು ಶಾಂತಾರಾಮ ಹೇಳಿದ್ದಾರೆ....
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 