ಸಚಿವ ಸಂತೋಷ ಲಾಡ್ ಹುಟ್ಟುಹಬ್ಬ ನಿಮಿತ್ಯ ಹಣ್ಣು ಹಂಪಲು ವಿತರಣೆ
Distribution of fruits on the occasion of Minister Santhosh Lad's birthday
ಶಿಗ್ಗಾವಿ 27 :ಕಾರ್ಮಿಕ ಸಚಿವ ಸಂತೋಷ ಲಾಡ್ಅವರ ಹುಟ್ಟು ಹಬ್ಬದ ಅಂಗವಾಗಿ ಹೆಸ್ಕಾಂ ಆಧ್ಯಕ್ಷ ಸೈಯದ್ಅಜ್ಜಿಂಪೀರಖಾದ್ರಿಯವರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿರವಿ ಕೋಣಪ್ಪನವರ, ಅಣ್ಣಪ್ಪ ನಡಟ್ಟಿ, ಅಣ್ಣಪ್ಪ ಲಮಾಣಿ, ಮಾಲಿಂಗಪ್ಪಕುಂಬಾರ, ನಿಂಗಪ್ಪ ಬಂಡಿವಡ್ಡರ, ಬಾಬಾಹುಸೇನ ಗೌಡಗೇರಿ, ಜಾಕೀರ ಪರಾಶ, ಮಹ್ಮದ ಶಫಿಕೊಲ್ಲಾಪೂರ, ಗೋಪಾಲಸ್ವಾಮಿ ಬಂಡಿವಡ್ಡರ, ಶ್ರೀಕಾಂತ ಅಜ್ಜಣ್ಣವರ, ಜಾಫರ ಬಾಗವಾನ, ಲಕ್ಷ್ಮೀಕಟ್ಟಿಮನಿ,ಫಯಾಜ ಸವಣೂರ, ಸಲಿಂ ಫಾರೋಕಿ, ಮಲ್ಲಿಕರೆಹಮಾನಕಾರಡಗಿ ಸೇರಿದಂತೆಕಾಂಗ್ರೆಸ್ ಮುಖಂಡರುಕಾರ್ಯಕರ್ತರುಅಭಿಮಾನಿಗಳು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 