ವಿದ್ಯುತ್ ಅವಘಡದ ಗಾಯಾಳುಗಳಿಗೆ ಪರಿಹಾರ ನೀಡಿ : ಹೇರೆಕರ
ಲೋಕದರ್ಶನ ವರದಿ
ಬೆಳಗಾವಿ:
2013ರಲ್ಲಿ ವಿದ್ಯುತ್ ಅವಘಡದ ಗಾಯಾಳುಗಳಾದ ಏಳು ಜನರಿಗೆ ಪರಿಹಾರ
ಒದಗಿಸಲು ಆಗ್ರಹಿಸಿ ಸಮಾಜಸೇವಕಿ ಸರಳಾ ಹೇರೆಕರ ಇಂದು
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ
ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಲವು ವರ್ಷಗಳ ಹಿಂದೆ ಸದಾಶಿವ ನಗರ ವಾರ್ಡ ನಂ.
41ರಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್
ಅವಘಡಕ್ಕೆ ನಾಲ್ವರು ಅಸುನೀಗಿದ್ದು, ಉಳಿದವರು ಮಾರಣಾಂತಿಕ ಗಾಯಗಳಿಂದ ನರಳುತ್ತಿದ್ದಾರೆ ಅವರಿಗೆ ಐದು ವರ್ಷ ಕಳೆದರೂ
ಸರಕಾರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ
ಪರವಾಗಿ ಮನವಿ ಸ್ವೀಕರಿಸಿದ ಬೆಳಗಾವಿ
ಎಸಿ ಕವಿತಾ ಯೋಗಪ್ಪನವರ ಅವರಿಗೆ ಆದ ಗಾಯಗಳ ಬಗ್ಗೆ
ಇದೇ ಸಂದರ್ಭ ಮನವರಿಕೆ ಮಾಡಿಸಿದರು.
ಸಂಬಂಧಿಸಿದ
ಇಲಾಖೆಗೆ ಸೂಕ್ತ ನಿದರ್ೇಶನ ನೀಡಲಾಗುವುದು ಎಂದು ಎಸಿ ಕವಿತಾ
ಯೋಗಪ್ಪನವರ ಭರವಸೆ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 