ಕದಂಬ ನೌಕಾನೆಲೆ ವಜ್ರಕೋಶದ ಕಮಾಂಡರ್ ಆಗಿ ಕ್ಯಾ.ಚಂದ್ರಶೇಖರ್ ಅಗನ್ ಅಧಿಕಾರ ಸ್ವೀಕಾರ
Chandrashekhar Agan assumes charge as Commander of Kadamba Naval Base Vajrakosh
ಕಾರವಾರ 16 : ಇಲ್ಲಿನ ಕದಂಬ ನೌಕಾ ನೆಲೆಯ ವಜ್ರಕೋಶ ವಿಭಾಗದ ನೂತನ ಕಮಾಂಡರ್ ಆಗಿ ಕ್ಯಾಪ್ಟನ್ ಚಂದ್ರಶೇಖರ್ ಅಧಿಕಾರ ವಹಿಸಿಕೊಂಡರು.
ಕ್ಯಾ.ಚಂದ್ರಶೇಕರ ಅಗನ್ ಅವರ ನೌಕಾ ವೃತ್ತಿ ಜೀವನದ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಓಪಚಾರಿಕವಾಗಿ ನಡೆದ ಕಮಾಂಡರ್ ಅಧಿಕಾರ ಸ್ವೀಕಾರ ಸಮಾರಂಭವನ್ನು ನೌಕಾದಳದ ಸಾಂಪ್ರದಾಯಿಕ ಶಿಸ್ತು ಹಾಗೂ ಪರೇಡ್ ಮೂಲಕ ನಡೆಸಲಾಯಿತು. ಭಾರತೀಯ ನೌಕಾಪಡೆಯ ಶ್ರೀಮಂತ ಪರಂಪರೆ ಮತ್ತು ಪದ್ಧತಿಯನ್ನು ಅನುಸರಿಸಲಾಯಿತು. ಈ ಸಂದರ್ಭದಲ್ಲಿ ನೌಕಾ ನೆಲೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾದರು. ಐಎನ್ಎಸ್ ವಜ್ರಕೋಶವು ನಿರ್ಣಾಯಕ ಮದ್ದುಗುಂಡುಗಳು ಮತ್ತು ದಾಸ್ತಾನುಗಳ ಲಭ್ಯತೆ ಕೇಂದ್ರ ವಾಗಿದೆ. ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ವಜ್ರಕೋಶ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದೆ.....
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 