ಯು.ಟಿ.ಖಾದರಗೆ ಸನ್ಮಾನಿಸಿದ ಅಂಬೂರ

ಯು.ಟಿ.ಖಾದರಗೆ ಸನ್ಮಾನಿಸಿದ ಅಂಬೂರ  Amboora felicitated U.T. Khadara

 ಲೋಕದರ್ಶನ ವರದಿ 

ಶಿಗ್ಗಾವಿ 07 : ಕರ್ನಾಟಕ ಘನ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೂತನ ಸಚಿವರಾಗಿ ಆಯ್ಕೆಯಾದ ಯು.ಟಿ.ಖಾದರ ಅವರಿಗೆ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಹಾವೇರಿ ಜಿಲ್ಲಾ ವಕ್ಪ ಸಲಹಾ ಸಮಿತಿ ಸದಸ್ಯ ಮತ್ತು ಮಾಜಿ ಶಿಗ್ಗಾವಿ ಅಂಜುಮನ್ ಸಮಿತಿ ಕಾರ್ಯದರ್ಶಿ ಮಹ್ಮದ ಹನೀಫ್ ಅಂಬೂರ ಅಭಿನಂದನೆಗಳನ್ನು ತಿಳಿಸಿ ಗೌರವಿಸಿ ಸನ್ಮಾನಿಸಿದರು.