ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ
M.A. Nayak files nomination for the post of General Secretary in the Gadag District Bar Association
ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ
ಗದಗ 10: ದಿನಾಂಕ 26 ರಂದು ಜರುಗುವ ಗದಗ ಜಿಲ್ಲಾ ವಕೀಲರ ಸಂಘದ ಸನ್ 2025-27 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ಖ್ಯಾತ ಹಿರಿಯ ನ್ಯಾಯವಾದಿ ಮಹಾಂತೇಶ ಅಯ್ಯಪ್ಪ ನಾಯ್ಕರ (ಎಮ್ ಎ ನಾಯ್ಕರ ) ವಕೀಲರು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ನಾಮಪತ್ರವನ್ನು ದಿನಾಂಕ 09 ರಂದು ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಹಾಳಕೇರಿ ಯವರಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ನ್ಯಾಯವಾದಿಗಳಾದ ಸುರೇಶ ಬಿಸನಳ್ಳಿ, ರಾಘವೇಂದ್ರ ಶಿಸ್ತೇಗಾರ,ಮಹೇಶ್ ಬೋಜೇದಾರ,ರಾಜೇಂದ್ರ ಕಣಕಿಕೊಪ್ಪ, ವಿನಾಯಕ ಕೌಜಗೇರಿ, ಪಿ ಬಿ ಗಾಳಿ, ಎಸ್ ಎಸ್ ಹೂಗಾರ ಮಜ್ಜಿಗುಡ್ಡ ವಕೀಲರು ಎಸ್ ಸಿ ಮಾಕಾಪೂರ, ಕೆ ಎಫ್ ದೊಡ್ಡಮನಿ, ಶ್ರೀಕಾಂತ್ ಮದ್ಲಿ, ಎಮ್ ಏನ್ ಅರವಟಗಿ, ವೆಂಕಟೇಶ್ ಕನ್ಯಾಳ ಸ್ವಾತಿ ಬಾತಾಖಾನಿ, ವಿದ್ಯಾ ಬೇವಿನಕಟ್ಟಿ, ದೀಪಾ ಹದ್ಲಿ, ಎಮ್ ಏನ್ ಗೋಡಿ, ಅನಿಲ ಶಿಂಗಟಾಲಕೇರಿ ಹಾಗೂ ಸಮಸ್ತ ವಕೀಲ ಭಾಂದವರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 