ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
Lawyers' Day: A tribute to senior lawyers
ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
ರಾಣೇಬೆನ್ನೂರು 13: ಇಲ್ಲಿನ ವಕೀಲರ ಸಂಘದಲ್ಲಿ, ವಕೀಲರ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ವಕೀಲರ ದಿನಾಚರಣೆ ನಿಮಿತ್ತ, ಸಂಘದ ಹಿರಿಯ ಸದಸ್ಯರು ಮತ್ತು ಮಾರ್ಗದರ್ಶಕ ನ್ಯಾಯವಾದಿಗಳಾದ, ಆರ್. ಬಿ.ಸೂರಟೂರ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಅಶೋಕ ಕುಮಾರ ಎಂ.ನಾಯ್ಕ್,ಸಿ. ಎನ್. ಶಿವಪೂಜಿ, ಕೆ.ಎನ್
ಕೋರಧಾನ್ಯಮಠ,ಎಸ್. ಸಿ.ಹುಲ್ಮನಿ, ವೈ.ಹೆಚ್. ಬಾನುವಳ್ಳಿ, ಕೆ.ಎನ್. ದೇಶಪಾಂಡೆ, ಸೇರಿದಂತೆ ಇತರರನ್ನು ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ, ಬಿ.ಹೆಚ್. ಬುರುಡಿಕಟ್ಟಿ, ಕಾರ್ಯದರ್ಶಿ ಎನ್. ಎಂ. ಡೊಂಬರ, ಎಲ್.ಎಫ್. ಕೆಂಗೊಂಡ, ಸಂತೋಷ ಬಣಕಾರ, ಮೋಹನ ಬೇಲೂರ, ಬಿ. ನಾಗೇಂದ್ರ್ಪ, ಶಿವರಾಜ ಕುಸಗೂರ, ಪೃಥ್ವಿರಾಜ್ ದೊಡ್ಡಗೌಡ್ರು, ಆರ್. ಜೆ. ಪಾಟೀಲ್, ಚನ್ನಬಸಪ್ಪ ಬುರಡಿಕಟ್ಟಿ, ಸತೀಶ್ ಮಾಗನೂರ,ಮತ್ತಿತರರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 