ಅಂಬೇಡ್ಕರ ಭವನ ನಿಮರ್ಿಸಬೇಕೆಂದು ಮನವಿ
ಬೆಳಗಾವಿ : ಬೆಳಗಾವಿಯ ಕಣಬಗರ್ಿ ನಗರದ ಅಂಬೇಡ್ಕರ ಗಲ್ಲಿಯಲ್ಲಿ ಸಮಾಜ ಮಂಧಿರ ಕಟ್ಟಬೇಕು ಮತ್ತು ಇಲ್ಲಿಯ ದಲಿತ ವರ್ಗದವರ ನೀರಿನ ಕರ ಮನ್ನಾ ಮಾಡಬೇಕು ಎಂದು ಬಾಬಾ ಸಾಹೇಬ ಅಂಬೇಡ್ಕರ್ ಯುವಕ ಮಂಡಳ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ಮಹಾನಗರ ಪಾಲಿಕೆಗೆ ತೆರಳಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಕಣಬರಗಿಯ ಅಂಬೇಡ್ಕರ್ ಗಲ್ಲಿಯಲ್ಲಿ ದಲಿತ ಸಮುದಾಯದ 60 ಕುಟುಂಬಗಳಿದ್ದು ಯಾವುದೇ ಸಮಾರಂಭ ಮಾಡಬೇಕೆಂದರೆ ಸಮುಧಾಯ ಭವನವಿಲ್ಲ ಒಂದು ಸಮುಧಾಯ ಭವನವನ್ನು ನಮರ್ಿಸಿಕೊಢಬೇಕು ಮತ್ತು ಇಲ್ಲಿಯ ಕುಟುಂಬದವರು ಕಡು ಬಡವರಾಗಿದ್ದು ನೀರಿನ ಕರವನ್ನು ಮಹಾನಗ ಪಾಲಿಕೆಯವರೇ ತುಂಬಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಪ್ರಕಾಶ ದೊಡ್ಡಮನಿ,ಲಕ್ಷಮಣ ದೊಡ್ಡಮನಿ,ಚೇತನ,ಸುಮನ,ಶಂಕರ,ಯಲ್ಲಪ್ಪ,ರವಿ ಕಾಂಬ್ಳೆ,ಮಾರುತಿ ಕೊಲ್ಕಾರ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 