ಡಿಡಿಯಲ್ಲಿ ಶನಿವಾರದಿಂದ 'ರಾಮಾಯಣ' ಮರು ಪ್ರಸಾರ; ಜಾವಡೇಕರ್
ನವದೆಹಲಿ,
ಮಾ 27, ದೂರದರ್ಶನದಲ್ಲಿ ಶನಿವಾರದಿಂದ 'ರಾಮಾಯಣ' ಸರಣಿ ಮರು
ಪ್ರಸಾರಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್
ಜಾವಡೇಕರ್ ಹೇಳಿದ್ದಾರೆ. ದಶಕಗಳ ಹಿಂದೆ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಪೌರಾಣಿಕ
ಧಾರವಾಣಿ ರಾಮಾಯಣವನ್ನು ಮರು ಪ್ರಸಾರ ಮಾಡಲಾಗುವುದು. ಇದು ಬೆಳಗ್ಗೆ 9ರಿಂದ 10ರಿಂದ
ಒಂದು ಅಧ್ಯಾಯ ಹಾಗೂ ರಾತ್ರಿ 9ರಿಂದ 10ರವರೆಗೆ ಮರುಪ್ರಸಾರವಾಗಲಿದೆ ಎಂದು ಅವರು ಟ್ವೀಟ್
ಮೂಲಕ ತಿಳಿಸಿದ್ದಾರೆ. ರಾಮಾಯಣ ಧಾರವಾಹಿ ಸುಪ್ರಸಿದ್ಧವಾಗಿದ್ದು, ರಾಮ, ಹನುಮಂತ,
ಸೀತೆಯ ಪಾತ್ರ ನಿರ್ವಹಿಸಿದವರನ್ನು ಜನರು ನಿಜವಾದ ದೇವರೇ ಎಂದು ಪರಿಗಣಿಸುತ್ತಿದ್ದರು.
ವಿಶೇಷವಾಗಿ ಈ ಧಾರವಾಹಿಯನ್ನು ಬಾಲ್ಯದಲ್ಲಿ ನೋಡಿದವರು ಈಗ ಮತ್ತೊಮ್ಮೆ ಅದನ್ನು
ವೀಕ್ಷಿಸಬಹುದಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 