ಶ್ರೀಶೈಲಕ್ಕೆ ಹೊರಟ ಕಂಬಿಮಲ್ಲಯ್ಯಾ
Yamakanmaradi news
ಯಮಕನಮರಡಿ 14: ಪ್ರತಿ ವರ್ಷದ ಪದ್ಧತಿಯಂತೆ ಹತ್ತರಗಿ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಶ್ರೀಶೈಲ ಕಂಬಿಮಲ್ಲಯ್ಯಾನ ಉತ್ಸವಪೂಜೆ ಸಮಾರಂಭ ಜರುಗಿ ಸುಮಾರು ಕುಟುಂಬಗಳಲ್ಲಿ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ಆಯೋಜಿಸಿ ದಿ. 13 ರಂದು ಕಂಬಿ ಮಲ್ಲಯ್ಯನ್ನು ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಗ್ರಾಮದ ಸಕಲ ಭಕ್ತಾದಿಗಳು ಶ್ರೀಶೈಲಕ್ಕೆ ಬಿಳ್ಕೋಡುವ ಸಮಾರಂಭ ಯಶಸ್ವಿ ಯಾಗಿ ಜರುಗಿತು.
ಕೆಲ ಜನರು ಪಾದಯಾತ್ರೇ ಮೂಲಕ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಾರೆ. ಶ್ರೀ ಶೈಲಕ್ಕೆ ಹೊಗುವ ಸಂಪ್ರದಾಯ ಇಂದಿಗೂ ಗ್ರಾಮದಲ್ಲಿ ರೂಢಿಯಾಗಿರುತ್ತಾರೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 