ನಿವೃತ್ತ ಯೋಧನಿಗೆ ಗ್ರಾಸ್ಥರಿಂದ ಅದ್ದೂರಿ ಸ್ವಾಗತ
Retired soldier gets grand welcome from locals
ಲೋಕದರ್ಶನ ವರದಿ
ನಿವೃತ್ತ ಯೋಧನಿಗೆ ಗ್ರಾಸ್ಥರಿಂದ ಅದ್ದೂರಿ ಸ್ವಾಗತ
ನೇಸರಗಿ, 02; ಕಳೆದ 22 ವರ್ಷಗಳಿಂದ ಯೋಧನಾಗಿ ಕಾರ್ಯನಿರ್ವಹಿಸಿ ನಿವೃತ್ತನಾಗಿ ಗ್ರಾಮಕ್ಕೆ ಆಗಮಿಸಿದ ಜಗದೀಶ ರುದ್ರ್ಪ ಮಾಳನ್ನವರ ಇವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡರು.
ಇವರು 8 ಅಗಸ್ಟ 2003 ರಂದು ಎಂಇಜಿ ಸೆಂಟರ್ (ಮದ್ರಾಸ್ ಇಂಜಿಯರ್ ಗ್ರೂಪ್) ತಮ್ಮ ತರಬೇತಿಯನ್ನು 2 ವರ್ಷ ಮುಗಿಸಿ ಮನ್ನಾಲೆ 14 ರೆಜಿಮೆಂಟ್ ಇಲ್ಲಿ ಸೇವೆಗೆ ಸೇರಿದರು. ನಂತರ ಜಮ್ಮು ಕಾಶ್ಮೀರ, ಲಡಾಕ್,ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಎನ್ ಎಸ್ ಜಿ ಕಮಾಂಡೋ ಆಗಿ ಸೇವೆ ಸಲ್ಲಿಸಿದರು.ಹವಾಲ್ದಾರ ರಾ್ಯಂಕ್ ಪಡೆದು ನಿವೃತ್ತರಾಗಿದ್ದಾರೆ.
ನೇಸರಗಿಯ ವೀರಭದ್ರೇಶ್ವರ ಗುಡಿ, ಕರ್ನಾಟಕ ಚೌಕ ಮೂಲಕ ತೆರೆದ ಜೀಪ್ದಲ್ಲಿ ಮೆರವಣಿಗೆ ನಡೆಸಿ ದೇವರಕೊಂಡ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು, ಮಾಜಿ ಸೈನಿಕರು ಸೇರಿಕೊಂಡು ಅವರನ್ನು ಸತ್ಕರಿಸಿ ನಿವೃತ್ತ ಸೈನಿಕರ ಗುಣಗಾನ ಮಾಡಿದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 