ಜಲಾಲಪುರ ಮುಕ್ತಿಧಾಮದಲ್ಲಿ 50 ಗಿಡಗಳ ನೆಡುವಿಕೆ
Planting of 50 saplings at Jalalapura Muktidhama
ರಾಯಬಾಗ 26 : ತಾಲೂಕಿನ ಜಲಾಲಪೂರ ಗ್ರಾಮದ ಮುಕ್ತಿಧಾಮದಲ್ಲಿ ಪರಿಸರ ಸ್ನೇಹಿ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಪಂಚಾಯತ ಸದಸ್ಯರು ಮತ್ತು ಗ್ರಾಮಸ್ಥರಿಂದ ಸುಮಾರು 50 ಗೀಡ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು. ಗ್ರಾ.ಪಂ ಅಧ್ಯಕ್ಷ ಪಾಂಡುರಂಗ ಹವಾಲ್ದಾರ, ಸದಸ್ಯ ನಾಮದೇವ ಕಾಂಬಳೆ ಹಾಗೂ ರಾಜು ಜಾಧವ, ಬಸು ಅವ್ವನ್ನವರ, ಪುಂಡಲೀಕ ಹಿಡಕಲ, ಸಾಗರ ಶಿಂಧೆ, ರಾಕೇಶ ಹವಾಲ್ದಾರ, ಗೋಪಾಲ ಧನವಾಡೆ, ಯುವರಾಜ ಕಾಂಬಳೆ, ಸಂತೋಷ ಕೋಥಳಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 