ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ
Naga God worship at Jai Hanuman Temple in the city on the occasion of Nagar Panchami
ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ
ರಾಯಬಾಗ 29: ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ ಸಲ್ಲಿಸಿ ಹಾಲು ಸಮರೆ್ಣ ಮಾಡಿದ ಭಕ್ತಾಧಿಗಳು ಹೆಚ್ಚಿನ ಆಗಮುಸಿ ದರ್ಶನ ಮಾಡಿದರು. ಜಯರಾಮ ಶೆಟ್ಟಿ , ರಾಜು ದೇಸಾಯಿ , ದೇವಿಕಾ ದೆಸಾಯಿ , ಕೆಂಚಪ್ಪಾ ಧರ್ಮಟ್ಟಿ , ಸುರೆಶ ಚಿಪ್ಪಾಡಿ , ಅಜಿತ ಕೋಳಿ , ಅನೀಲ ಭಾಪಕರ ಹಾಗೂ ಕಮಿಟಿಯವರು ಉಪಸ್ಥಿತಿತರಿದ್ದರು.;
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 