ಅಲಮೇಲದಲ್ಲಿ ಬಾರಿ ಗಾಳಿ ಗುಡುಗು ಮಿಂಚಿನಿಂದ ಸಾದರಣ ಮಳೆ
Moderate rain with gusty winds and lightning in Alamela
ಲೋಕದರ್ಶನ ವರದಿ
ಆಲಮೇಲ 24 ; ಪಟ್ಠಣ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಲ್ಲಿ ಬಾರಿ ಗಾಳಿ ಹಾಗೂ ಗುಡುಗು ಮಿಂಚಿನಿಂದ ಸಾದರಣ ಮಳೆ ಸುರಿದಿದೆ ರೈತರ ಜಮಿನದಲ್ಲಿ ವಿವಿದ ತೊಟಗಾರಿಕೆ ಬೆಳೆಗಳು ಬಾರಿ ಪ್ರಮಾಣದ ಗಾಳಿ ಬಿಸಿದ್ದರಿಂದ ನೆಲಕಚ್ಚಿವೆ ರೈತರು ಜಮಿನದಲ್ಲಿಯ ಪತ್ರಸ್ ಶೆಡ್ಡಗಳು ವಿದ್ಯುತ ಕಂಬಗಳು ದರೆಗುರುಳಿವೆ ಪಟ್ಟಣದಲ್ಲಿ ಅಪಾರ ಪ್ರಮಾಣದಲ್ಲಿ ಗಾಳಿ ಬಿಸಿದ್ದು ಇಲ್ಲಿನ ಬಿದಿ ವ್ಯಾಪರಿಗಳ ಅಂಗಡಿ ಸೆಡ್ಡಗಳು ಗಾಳಿಗೆ ಹಾರಿ ಹೊಗಿದ್ದು ಅನೇಕ ಡಬ್ಡ ಅಂಗಡಿಗಳು ಗಾಳಿಯಿಂದ ಹಾನಿಆಗಿವೆ ಪಟ್ಟಣದಅನೇಕ ವಿದ್ಯುತ ಕಂಬಗಳು ಬಿದ್ದಿವೆ ಕೆ ಇ,ಬಿ ಹಿರಿಯ ಅಧಿಕಾರಿ ಎಇಇ,ಸಿದ್ದು ಬಿರಾದಾರ ಎಇ,ಚಂದ್ರಕಾಂತ ರಾಥೋಡ ಎಸ್,ಓ ಪಾಟೀಲ ಸ್ಥಳದಲ್ಲಿ ಇದ್ದು ಲೈನ್ಮನಗಳಿಗೆ ಮಾರ್ಗದರ್ಶನ ಮಾಡುತ್ತ ವಾಹನಗಳಿಂದ ಬರದಿಂದ ವಿದ್ಯುತ ಕಂಬಗಳು ನಡೆಸಿ ವಾಯರ್ ಎಳೆದು ಲೈನ ಸರಿಪಡಿಸಿ ಗ್ರಾಮಕ್ಕೆ 24 ಗಂಟೆಗಳ್ಲಿ ಕರೆಂಟ ಕೊಟ್ಟಿದ್ದಾರ ಜನರು ಕರೆಂಟ ಇಲ್ಲದಕ್ಕ ನಿರಿನ ಹಾಹಕರ ಬಿಸಿಲಿನ ತಾಪಗೆ ಕಂಗಾಲಾಗಿದ್ದರು ವಿದ್ಯುತ ಸರಬರಾಜು ಆದ ತಕ್ಷಣ ಜನರು ನಿಟ್ಟಿಸುರಬಿಟ್ಟರು ಸಿಂದಗಿ ರಸ್ತೆ ಕೆ ,ಬಿ,ಜಿ,ಲ ಆವರಣದಲ್ಲಿ ಬೆವಿನ ಮರಗಳು ರಸ್ತೆ ಮದ್ಯದಲ್ಲಿ ಬಿದ್ದಿವೆ ಇಲ್ಲಿನ ಕಾರ್ಯ ನಿರ್ವಾಹ ಅಧಿಕಾರಿಗಳು ಹಾಗೂ ಕ್ಯಾಂಪಿನ ಅಧಿಕಾರಿ ಅಂಬಿರೇಶ ತಕ್ಷಣ ಮರಗಳು ತೆರವುಗೊಳಿಸಿ ಅನೂಕುಲ ಮಾಡಿದರು ಯಾವದೆ ಪ್ರಾಣ ಹಾನಿ ಅಗಿಲ್ಲ ಅಪಾರವಾದ ಗಾಳಿ ಬಿಸಿದ್ದರಿಂದ ರೈತರು ಕಂಗಾಲಾಗಿದ್ದು
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ 