ವಿಕಲಚೇತನರ ಒಕ್ಕೂಟದಿಂದ ಸದಸ್ಯತ್ವ ಅಭಿಯಾನ ಚಾಲನೆ
ಲೋಕದರ್ಶನ ವರದಿ
ಕೊಪ್ಪಳ: ದಿ. 07ರಂದು ಕೊಪ್ಪಳ ತಾಲೂಕಿನ ವಿಕಲಚೇತನರ ಸಮುದಾಯ ಭವನದಲ್ಲಿ ಕನರ್ಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಕೊಪ್ಪಳ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸುಮಾರು 10 ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನರ ಒಕ್ಕೂಟದ ವಿಕಲಚೇತನರ ಅಭಿವೃದ್ಧಿಗೆ ಶ್ರಮೀಸುತ್ತಾ ಬಂದಿದೆ ಹಾಗೂ ಹಲವಾರು ಸಮಸ್ಯೆಗಳನ್ನು ಪರಿಹಾರ ಹುಡುಕುತ್ತಾ ಸಹಕರಿಸಿದೆ ಹಾಗೂ ಸಕರ್ಾರದ ಸೇವಾ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಸಕ್ರೀಯವಾಗಿ ಶ್ರಮೀಸುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಒಕ್ಕೂಟದ ಬಲವರ್ಧನೆ & ಸಂಘಟನೆ ಒಗ್ಗೂಡುವಿಕೆ ಅವಶ್ಯಕತೆ ಇದ್ದು ಆದ್ದರಿಂದ ನಗರ, ಗ್ರಾಮೀಣ ತಾಲೂಕ, ಜಿಲ್ಲಾ ಮಟ್ಟದಲ್ಲಿ ಇರುವ ಎಲ್ಲಾ ರೀತಯ ವಿಕಲಚೇತನರು ಸದಸ್ಯತ್ವವನ್ನು ಪಡೆದು ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ.
ಕರ್ನಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹೊಸಕೆರಾ, ಗೌರವ ಅಧ್ಯಕ್ಷರಾದ ಮಲ್ಲಿಕಾಜರ್ುನ ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾದ ವಿರೇಶ ಹಾಲಗುಂದಿ, ಖಜಾಂಚಿಯಾದ ಶಿದ್ದಲಿಂಗಯ್ಯ ಗೊಲರ್ೆಕೊಪ್ಪ, ಪದಾಧಿಕಾರಿಗಳಾದ ಆದಪ್ಪ ಮಾಲಿಪಾಟೀಲ, ಶರಣಪ್ಪ ವಡ್ಡರ, ವೆಂಕಟೇಶ ಇಂಗಳಗಿ, ಮಂಜುಳಾ ಬೆಟಗೇರಿ, ಗಂಗಮ್ಮ ಮೈನಹಳ್ಳಿ, ಮಂಜುಳಾ ಭಾಗ್ಯನಗರ, ಶರಣಪ್ಪ ಬುದಗುಂಪಾ, ವಿರೇಶ ಬುದಗುಂಪಾ, ಶಿದ್ದಲಿಂಗಮ್ಮ ಹಾಲಗುಂದಿ, ಅನ್ವರ ಪಟೇಲ್, ತಿಮ್ಮಣ್ಣ ಮುಂಡರಗಿ ತಾಲೂಕ ಅಧ್ಯಕ್ಷರಾದ ಅಂದಪ್ಪ ಎಸ್.ಎನ್, ಜಿಲ್ಲಾ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 