ಅರುಣಕುಮಾರಗೆ ಕಲಾಸಿರಿ ಪ್ರಶಸ್ತಿ ಪ್ರದಾನ
ರಾಣೇಬೆನ್ನೂರು12: ನಗರದ ಗುರು ಸಂಗೀತ ಪಾಠಶಾಲೆಯ ಶಿಕ್ಷಕರಾದ ಎ.ಎಮ್.ಅರುಣಕುಮಾರ ಅವರಿಗೆ ನ.13 ರಂದು ಧಾರವಾಡದ ಸಮುಚ್ಛ ಭವನದಲ್ಲಿ ಸಂಜೆ.5 ಗಂಟೆಗೆ ನಡೆಯಲಿರುವ ಜಾನಪದ ಕಲಾಸಿರಿ ಉತ್ಸವದಲ್ಲಿ ಧಾರವಾಡದ ನಾಟ್ಯ ಸ್ಪೂತರ್ಿ ಆರ್ಟ & ಕಲ್ಚರಲ್ ಅಕಾಡಮಿಯವರು ಕಲಾಸಿರಿ ಬಿರುದನ್ನು ನೀಡಿ ಗೌರವಿಸುವರು. ಅರುಣ ಕುಮಾರವರು ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಲ್ಚರಲ್ ಅಕ್ಯಾಡಮಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 