ಹಿಂಬರಿಕೆ ಟ್ರ್ಯಕ್ಟರ್ ಚಲಾಯಿಸಿಕೊಂಡು ಹೋಗಿ ಬಸವಣ್ಣ ದೇವರಿಗೆ ಭಕ್ತಿ ಸಮರ್ಿಸಿದ - ನಂದೀಶ ಚಕ್ರಸಾಲಿ
He drove a tractor and paid homage to Lord Basavanna - Nandish Chakrasali
ಲಕ್ಷ್ಮೇಶ್ವರ 03 : " ಪಟ್ಟಣದ 10ನೇ ವಾರ್ಡಿನ ನಿವಾಸಿ ನಂದಿಶ್ ಚಕ್ರಸಾಲಿ ಅವರು ತಮ್ಮ ಮನೆಯ ದೇವರಾದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಬಸವಣ್ಣನ ಜಾತ್ರೆ ಹಿನ್ನೆಲೆ ತಮ್ಮ ಬಹುದಿನದ ತಮ್ಮ ಭಕ್ತಿಯ ಸಮರೆ್ಣಯ ಆಸೆ ಹಿಂಬರಿಕೆ ಟ್ಯಾಕ್ಟರ್ ಚಲಾಯಿಸಿಕೊಂಡು ಹೋಗುವುದುನ್ನು ಪೂರೈಸಿದ್ದಾರೆ ಬುದುವಾರ ಸಂಜೆ 6:45ಕ್ಕೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಸರ್ಕಲ್ ನಿಂದ ಟ್ಯಾಕ್ಟರ್ ಟೇಲರ್ ಸಮೇತವಾಗಿ ಹಿಂಬರಿಕೆಯಿಂದ ಚಲಾಯಿಸಿಕೊಂಡು ರಾತ್ರಿ 9: ಗಂಟೆಗೆ ಯರೇಬೂದಿಹಾಳ ಬಸವಣ್ಣನ ದೇವಸ್ಥಾನದವನ್ನು ತಲುಪಿ ತಮ್ಮ ಬಹುದಿನದ ಭಕ್ತಿಯನ್ನು ಸಮರ್ಥಿಸಿ ಬಸವಣ್ಣನ ದೇವರಿಗೆ ಪೂಜೆ ಸಲ್ಲಿಸಿದರು ಇವರ ಈ ಭಕ್ತಿ ಸೇವೆ ನೋಡಿ ಯರೇಬೂದಿಹಾಳ ಗ್ರಾಮಸ್ಥರು ಮತ್ತು ಲಕ್ಷ್ಮೇಶ್ವರ ಪಟ್ಟಣದ ಜನರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆಇಂದು ಯರೇಬೂದಿಹಾಳ ಗ್ರಾಮದ ಬಸವಣ್ಣದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಮಹಾರಥೋತ್ಸವ ಜರಗುವದು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 