ಪೌರ ಕಾಮರ್ಿಕರಿಗೆ ಬಟ್ಟೆ, ಹೂ ಗುಚ್ಛ ನೀಡಿ ಸನ್ಮಾನ
ಲೋಕದರ್ಶನವರದಿ
ವಿಜಯಪುರ೧೭: ನಗರದ ವಾಡರ್್ ನಂ 34 ರಲ್ಲಿ ರವಿವಾರದಂದು ಬಬಲೇಶ್ವರ ನಾಕಾ ಹತ್ತಿರ ಮಾಜಿ ನಗರಪಾಲಿಕೆ ಸದಸ್ಯ ಅಬ್ದುಲ್ ರಜಾಕ್ ಹೊತರ್ಿ ಅವರು ಕೊರೋನಾ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾಮರ್ಿಕರಿಗೆ ಬಟ್ಟೆ ಮತ್ತು ಆಹಾರ ದಿನಸಿ ವಿತರಿಸಿ ಹೂ ಗುಚ್ಛ ನೀಡಿ ಸನ್ಮಾನಿಸಿದರು.
ಇದೇ ವೇಳೆ ಮಹಾನಗರ ಪಾಲಿಕೆಯ ನಿವೃತ್ತ ನೌಕರರಾದ ಸೀತಾರಾಮ ಚವ್ಹಾಣ, ಇನ್ಸ್ಪೆಕ್ಟರಾದ ವೆಂಕಟರಾಮ ಸಂಜು ಅಥಣಿ, ದುಂಡಪ್ಪಾ ಕಾಲೇಬಾಗ ಹಾಗೂ ಸಂತೋಷ ಭೋವಿ, ಚಾರಸಾವ ಶೇಖ, ನಬೀಲಾ ಬಾಗವಾನ ಅವರನ್ನು ಸನ್ಮಾನಿಸಲಾಯಿತು.
ಅದರಂತೆ ಡಾ.ರಾಜು ಶಿರಶ್ಯಾಡ, ಡಾ.ಎ.ಎಮ್ ಪಠಾಣ, ಡಾ.ಅಶೋಕ ಗುಡಗುಂಟಿ ಅವರನ್ನು ಸನ್ಮಾನಿಸಿ, ಪೊಲೀಸ್ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಶಫಾಕ್, ಡಾ.ಅಂಶಾನ್ ಹಬಿಬುಲ್ಲಾ ಜಮಾದಾರ, ಅಬಿರ್ ಪೀರಾ ಜಮಖಂಡಿ ಬುಡನ್, ಮುಲ್ಲಾ ನಜೀರ್ ಮನಿಯಾರ, ದಾದಾಪೀರ ಚಿನ್ನೆಂಗಾವ, ಬಬು ಮೆಂಡೆಗಾರ, ಜಾಫರ್ ಸೌದಾಗರ, ವಸೀಂ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 