ಗೌರಿಶಂಕರ ಬಿರಾದಾರ ನಿಧನ

ಗೌರಿಶಂಕರ ಬಿರಾದಾರ ನಿಧನ Gauri Shankar's brother passes away

ಲೋಕದರ್ಶನ ವರದಿ 

ಜಮಖಂಡಿ 12: ಬನಹಟ್ಟಿ ಪೊಲಿಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಗೋಠ ಗ್ರಾಮದ ಗೌರಿಶಂಕರ ಬಿರಾದಾರ(39) ಅವರು, ರಕ್ತದೊತ್ತಡ ಕಡಿಮೆಯಾದ ಪರಿಣಾಮ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.