ಅಗ್ನಿವೀರ ಯೋಧ ಸಚಿನ್ ಗಡದಿಗೆ ಗ್ರಾಮದಲ್ಲಿ ಭವ್ಯ ಸತ್ಕಾರ
Firefighter Sachin Gadadi given a grand welcome in his village
ರಾಯಬಾಗ 23: ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ಸಿಯಾಗಿ ತರಬೇತಿ ಮುಗಿಸಿಕೊಂಡು ಸ್ವಗ್ರಾಮ ತಾಲೂಕಿನ ಹಿಡಕಲ್ ಗ್ರಾಮಕ್ಕೆ ಆಗಮಿಸಿದ ಯೋಧ ಸಚಿನ ಪರಶುರಾಮ ಗಡದಿ ಅವರನ್ನು ಮಂಗಳವಾರ ಗ್ರಾಮದಲ್ಲಿ ಸತ್ಕಾರಿಸಲಾಯಿತು. ಸಾಹಿತಿ ಟಿ.ಎಸ್. ವಂಟಗೂಡಿ, ಪ್ರಗತಿಪರ ರೈತ ಅಶೋಕ ಪೂಜೇರಿ, ಅಮಸಿದ್ದ ವಂಟಗೂಡಿ, ಜಡಿಸಿದ್ದ ವಂಟಗೂಡಿ ರವಿ ಪೂಜೇರಿ, ಶಂಕರ ವಂಟಗೂಡಿ, ಶೇಖರ ವಂಟಗೂಡಿ ಪದ್ಮಾವತಿ ಹಾಲವಡೆಯರ, ಯಲ್ಲವ್ವ ಗಡದಿ, ಪರಶುರಾಮ ಗಡದಿ, ಮಾರುತಿ ಗಡದಿ, ಸಿದ್ದು ವಂಟಗೂಡಿ ಸಾವಿತ್ರಿ ಗಡದಿ ಶಾಂತಾ ವಂಟಗೂಡಿ, ವಿಠ್ಠಲ ವಂಟಗೂಡಿ, ವಿವೇಕ ವಂಟಗೂಡಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 