ಲಕ್ಷ್ಮಣ ಅವಳೆ, ಪವಣ ಬಾಗಡಿಗೆ ಸನ್ಮಾನ
Felicitation to Lakshmana and Pawana Bagadi
ಸಂಬರಗಿ 21: ಮದಭಾವಿ ಗ್ರಾಮದ ಅಲೆಮಾರಿ ಸಮಾಜದ ದುರ್ಗಾದೇವಿ ಮಂದಿರ ಕಂಪೌಂಡ ಹಾಗೂ ಗೇಟ್ ಕಟ್ಟಿರುವ ಗುತ್ತಿಗೆದಾರರಾದ ಲಕ್ಷ್ಮಣ ಅವಳೆ, ಪವಣ ಬಾಗಡಿ ಇವರನ್ನು ದುರ್ಗಾದೇವಿ ದೇವಸ್ಥಾನ ಕಮೀಟಿ ವತಿಯಿಂದ ಸತ್ಕರಿಸಲಾಯಿತು.
ಈ ವೇಳೆ ವಿನಾಯಕ ಬಾಗಡಿ, ಅಪ್ಪಾಸಾಬ ಚೌಗಲಾ, ಸುಖದೇವ ಬಾಗಡಿ, ರವಿ ಪಾಚಿಂಗೆ ಇನ್ನೀತರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 