ವಿಶೇಷ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಪವರ್ ಸ್ಟಾರ್ ಅಪ್ಪುರವರ ಜನ್ಮದಿನ

ಮುಂಡಗೋಡ 18: ಪಟ್ಟಣದಲ್ಲಿ ಕರ್ನಾಟಕ ರತ್ನ, ಕನ್ನಡಿಗರ ರತ್ನ ಪವರ್ ಸ್ಟಾರ್ ಡಾ ಪುನೀತ್ ರಾಜಕುಮಾರ ಅವರ ಹುಟ್ಟುಹಬ್ಬದ ಪ್ರಯುಕ್ತ ಮುಂಡಗೋಡ ದಲ್ಲಿರುವ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆ ದೇಶಪಾಂಡೆ ನಗರ  ಮುಂಡಗೋಡ ಇವರ ಆಶ್ರಯದಲ್ಲಿ ಕರ್ನಾಟಕ ರತ್ನ ಡಾ ಪುನೀತರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮಕ್ಕಳ್ ಕಡೆ ಇಂದ ಕೇಕ್ ಕತ್ತರಿಸಿ ನಂತರ ಜ್ಞಾನ ಪ್ರಜ್ಞಾ ಅಂದ ಮಕ್ಕಳಿಗೆ ಊಟದ ವೆವಸ್ಥೆ  ಹಮ್ಮಿಕೊಳ್ಳಲಾಗಿತ್ತು ಈ ವೇಳೆಗೆ ವಿರೇಶ್ ಕಡಗಿ ರೂಪೇಶ್ ಚಲವಾದಿ ಸಂದೀಪ್ ರಾಯ್ಕರ ವಾಸು ತೀರಕಣ್ಣನವರ  ಶಿವರಾಜ್ ಭೋವಿ ಲಕ್ಷಣ್ ದೋತ್ರೆ  ಸೇರಿದಂತೆ ಜ್ಞಾನ ಪ್ರಜ್ಞಾ ಅಂದ ಮಕ್ಕಳ ವಸತಿ ಶಾಲೆ ಶಿಕ್ಷಕರು ಸಿಬ್ಬಂದಿ ಇದ್ದರು.