ಬಿಜೆಪಿ ಸದಸ್ಯರಿಂದ ಬಡವರಿಗೆ ಆಹಾರ ವಿತರಣೆ
ಲೋಕದರ್ಶನವರದಿ
ಕಂಪ್ಲಿ೧೧. ಜಗತ್ತಿನ ಮಾಹಮಾರಿ ಕರೊನ ವೈರಸದಿಂದ ಭಾರತದ್ಯಾಂತಹ ಲಾಕಡೌನ ಹಿನ್ನಲೆಯಲ್ಲಿ ಪಟ್ಟಣದ ಶುಗರ್ ಫ್ಯಾಕ್ಟರಿ ಚಿಕ್ಕಜಾಯಿಗನೂರು ರಸ್ತೆಯಲ್ಲಿರುವ 23ನೇವಾಡರ್್ ಸೋಮಪ್ಪ ಕಾಲನಿಯ ಮತ್ತು ವಿವಿಧ ಕಡೆಗಳಲ್ಲಿ ಕೂಲಿ ಕಾರ್ಮಿಕರಿಗೆ , ಅನಾಥರಿಗೆ, ಬಡವರಿಗೆ ದುಡಿಮೆ ಇಲ್ಲದೆ ಒಂದೊತ್ತು ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಕಂಪ್ಲಿ ಕ್ಷೇತ್ರ ಮಾಜಿ ಶಾಸಕ ಟಿ.ಎಚ್.ಸುರೇಶ್ಬಾಬು ಅವರು ನೀಡಿದ ಬೆಳಗಿನ ಉಪಹಾರ, ಮಧ್ಯಾಹ್ನ ಊಟದ ಆಹಾರ ಪಾಕೆಟ ಪುರಸಭೆ ಬಿಜೆಪಿ ಸದಸ್ಯರು ಮತ್ತು ಮುಖಂಡರು ವಿತರಿಸಿದರು.
ಪುರಸಭೆ ಬಿಜೆಪಿ ಸದಸ್ಯರಾದ ಸಿ.ಆರ್.ಹನುಮಂತ, ಹೂಗಾರ ರಮೇಶ್, ಬಿಜೆಪಿ ಕಂಪ್ಲಿ ಕ್ಷೇತ್ರದ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಮುಖಂಡರಾದ ಜಿ.ಸುಧಾಕರ, ಕಡೆಮನಿ ಪಂಪಾಪತಿ, ಎಸ್.ಎಂ.ಸಂಗಮೇಶ್, ಎಸ್.ರಾಘವೇಂದ್ರ, ಜಂಗಾ ನಾಗರಾಜ, ಡಿ.ವೀರಣ್ಣ, ಮರಿಯಣ್ಣ, ಮನೋಜ್, ಉಪ್ಪಾರ ನಾಗರಾಜ, ಖಾಸಿಂವಲಿ, ಕನಕ, ಓಬಳೇಶ್, ರಾಘು, ಎಸ್.ಎಂ.ಸಿದ್ದು, ದೇವರಾಜ್, ಪ್ರಕಾಶ್, ಕಂಪ್ಲಿ ವಾರಿಯರ್ಸ್ ಸಂಘದವರು ಸೇರಿ ಅನೇಕರಿದ್ದರು ಇತರರಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 