ತೊಗರಿ ಖರಿಧಿ ಕೇಂದ್ರ ಜೂನ 10 ರವರೆಗೆ ಮುಂದುವರೆಸಲು ಆಗ್ರಹ
Demand to continue the Togari Purchasing Center till June 10
ಲೋಕದರ್ಶನ ವರದಿ
ವಿಜಯಪುರ 14: ಹಲವಾರು ಗೊಂದಲದಿಂದ, ಚೀಲ ಸಿಗದೇ, ಸೈಟ್ ಸಮಸ್ಯೆ, ಸರ್ವರ ಸಮಸ್ಯೆ ಎಂದು ನೆಪ ಹೇಳುತ್ತಾ ಜಿಲ್ಲೆಯಲ್ಲಿ ಹಲವಾರು ರೈತರು ತೊಗರಿ ಮಾರಾಟ ಮಾಡದೇ ಇಟ್ಟುಕೊಂಡಿದ್ದಾರೆ, ಈಗ ಅವಧಿ ಮುಗಿಯಿತು ಎಂದು ಹೇಳುತ್ತಾ ಇದ್ದಾರೆ, ಕೂಡಲೇ ಜಿಲ್ಲಾಧಿಕಾರಿಗಳು ಜೂನ 10 ರವೆಗೆ ತೊಗರಿ ಖರೀಧಿ ಕೇಂದ್ರವನ್ನು ಯಾವುದೇ ಸಮಸ್ಯೆ ಇಲ್ಲದ ಹಾಗೆ ಖರೀಧಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹ ಮಾಡಿದರು.
ಬೆಂಬಲ ಬೆಲೆಯೊಂದಿಗೆ ಖರೀಧಿ ಮಾಡಬೇಕಿರುವ ಪಿ.ಕೆ.ಪಿ.ಎಸ್ ಅಧಿಕಾರಿಗಳು ನಮಗೆ ಏನು ಸಂಬಂಧವೇ ಇಲ್ಲದಂತೆ ರೈತರೊಡನೆ ವರ್ತನೆ ಮಾಡುತ್ತಿದ್ದು, ಸಂಬಮಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿ ಸಾಧ್ಯವಿರುವ ಎಲ್ಲಾ ಕಡೆಗೆ ಖರೀಧಿ ಕೇಂದ್ರ ಆರಂಭಿಸಿದರೆ ನಷ್ಟಗೊಳ್ಳುವ ರೈತರು ಕನಿಷ್ಟ ಬೆಂಬಲೆ ಬೆಲೆಗಾದರೂ ಮಾರಾಟ ಮಾಡಿ ಸಾಲದಿಂದ ಸ್ವಲ್ಪನಾದರು ಬದುಕುಳಿಯುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 