ಬಸವರಾಜ ಬಾಲಪ್ಪ ಚಿಗರಿ ನಿಧನ

ಯಲಬುರ್ಗಾ 30: ತಾಲೂಕಿನ ಬಂಡಿಹಾಳ ಗ್ರಾಮದ ಬಾಲಪ್ಪ ಚಿಗರಿ ಸರಕಾರಿ ಫ್ರೌಢ ಶಾಲೆಯ ಭೂ ದಾನಿಗಳು ಮತ್ತು ಈ ಶಾಲೆಯ ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರಾದ ಬಸವರಾಜ ಬಾಲಪ್ಪ ಚಿಗರಿಯವರು ನಿಧನರಾಗಿದ್ದಾರೆ. ಇವರು ಒಬ್ಬ ಶಿಕ್ಷಣ ಪ್ರೇಮಿಗಳಾಗಿ ಸಮಾಜ ಮುಖಿಗಳಾಗಿ ಇವರ ನಿಧನಕ್ಕೆ ತುಂಬಲಾರದ ನಷ್ಠ ಎಂದು ಕರಮೂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಲ್ಲಿನಾಥ ಲಿಂಗಣ್ಣವರ ಸಂತಾಪ ಸೂಚಿಸಿದ್ದಾರೆ.