ವೇಗ ನಿಯಂತ್ರನವಿಲ್ಲದೆ ಚಾಲಕನ ನಿರ್ಲಕ್ಷದಿಂದ ವಾಹನ ಅಪಘಾತ
ಲೋಕದರ್ಶನ ವರದಿ
ಬೆಳಗಾವಿ 23: ದಿ. 22. ರಂದು ಬೆಂಗಳೂರಿನಿಂದ ಜ್ಯೋಧಪೂರಕೆ ತೆರಳುತ್ತಿರುವ 35-40 ಪ್ರಯಾನಿಕರಿರುವಎಮ್.ಆರ್.ಟ್ರ್ಯಾವೆಲ ಬಸ್ಸು ಚಾಲಕನ ನಿರ್ಲಕ್ಷದಿಂದ ನಿಯಂತ್ರನತಪ್ಪಿಎಮ್.ಕೆ. ಹುಬ್ಬಳ್ಳಿಯ ದಾಸ್ತಿಕೋಪ್ಪ ಹತ್ತಿರ ಮುಂಜಾನೆ 9.30 ಕ್ಕೆ ಅಪಘಾತಕ್ಕಿಡಾಗಿ 28 ಜನ ಪ್ರಯಾನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸದರಿ ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದು ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆರವರು ಆಸ್ಪತ್ರೆಗೆ ಭೆಟಿ ನೀಡಿಗಾಯಾಳುಗಳನ್ನು ವಿಚಾರಿಸಿ ಗಾಯಾಳುಗಳಿಗೆ ನೀರು ಹಾಗೂ ಹಣ್ಣು ಹಂಪಲವನ್ನು ವಿತರಿಸಿ ಜಿಲ್ಲಾಆಸ್ಪತ್ರೆಯ ವೈದ್ಯರಿಗೆ ವಿಶೇಷ ಕಾಳಜಿಯನ್ನು ವಹಿಸಿ ಚಿಕಿತ್ಸೆಯನ್ನು ನೀಡಬೇಕೆಂದು ಆದೇಶಿಸಿದರು ಹಾಗೂ ಹಲವು ಗಾಯಾಳುಗಳು ಬೇರೆರಾಜ್ಯದವರುಇದ್ದುಅವರ ಪಾಲಕರು ಬರುವವರೆಗೆಅವರಜವಾಬ್ದಾರಿಯನ್ನು ನಾವು ಹಾಗೂ ಜಿಲ್ಲಾಆಸ್ಪತ್ರೆಯವರು ವಹಿಸಿಕೊಳ್ಳುವುದಾಗಿ ಹೇಳಿದರು.ಸದರಿ ಗಾಯಾಳುಗಳ ಸಾಮಾನುಗಳನ್ನು ಕಿತ್ತೂರುಪೋಲಿಸ ಠಾಣೆಯ ಸುಪದರ್ಿಗೆತಲುಪಿಸಲು ಸೂಚಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 