ಚಿರತೆ ದಾಳಿಗೆ , ಎರಡು ಆಕಳು ಕರು, ಎರಡು ಕುರಿಗಳು ಸಾವು
Two cows, two sheep killed in leopard attack
ಹೂವಿನಹಡಗಲಿ 17 : ತಾಲೂಕಿನ ಹೊಳಗುಂದಿ ಗ್ರಾಮದ ಬಳಿ ಬುಧವಾರ ಮತ್ತು ಶುಕ್ರವಾರ ಚಿರತೆ ದಾಳಿಯಿಂದ ಎರಡು ಆಕಳು ಕರು, ಎರಡು ಕುರಿಗಳು ಮೃತಪಟ್ಟಿವೆ.ಗ್ರಾಮದ ಹೊರವಲಯದಲ್ಲಿರುವ ಕಾಶಿನಾಥ ಎಂಬುವರ ತೋಟದಲ್ಲಿದ್ದ ಒಂದು ವರ್ಷದ ಎರಡು ಆಕಳು ಕರುವನ್ನು ಬುಧವಾರ ಬೆಳಿಗ್ಗೆ ಚಿರತೆ ತಿಂದು ಹಾಕಿದೆ. ನಂತರ ಶುಕ್ರವಾರ ಬೆಳಗಾವಿ ಮೂಲದ ಕುರಿಹಟ್ಟಿ ಮೇಲೆ ದಾಳಿಮಾಡಿ ಎರಡು ಕುರಿಗಳನ್ನು ತಿದ್ದು ಹಾಕಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ನಿಜಲಿಂಗಪ್ಪ ನಗರ, ಕೆರೆ, ಸಿದ್ದೇಶ್ವರ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದೆ. 15 ದಿನಗಳ ಹಿಂದೆ ಕುರಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರಿಂದ ಕುರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ . ರಾತ್ರಿ ವೇಳೆ ಗ್ರಾಮದ ಹತ್ತಿರವೇ ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 