ನಾಳೆ ರಂಗಾವಧೂತರ ಜೋಡು ಕಳಸದ ಮೆರವಣಿಗೆ
The procession of the escort of the Jodu Kalasa tomorrow
ಬೆಟಗೇರಿ, 19 : ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ಶ್ರೀ ರಂಗಾವಧೂತರ ತಪೋಭೂಮಿಯಲ್ಲಿ ಜ. 28 ರಂದು ನಡೆಯಲಿರುವ ಜೋಡು ರಥೋತ್ಸವದ ಅಂಗವಾಗಿ 21 ರ ಬುಧವಾರ ಮುಂಜಾನೆ 9 ಗಂಟೆಗೆ ಜೋಡು ಕಳಸದ ಮೆರವಣಿಗೆ ಗದಗ ಡಂಬಳ ನಾಕಾದ ಹತ್ತಿರ ಇರುವ ಶ್ರೀ ನಂದಿವೇರಿ ಮಠದಿಂದ ಹೊರಡುವದು ಪೂಜ್ಯ ಶಿವಕುಮಾರ ಸ್ವಾಮಿಗಳು ನಂದಿವೇರಿಮಠ ಗದಗ ಡೊಣಿ ಅವರು ಮೆರವಣಿಗೆಗೆ ಚಾಲನೆ ನೀಡಲಿರುವರು. ಮೆರವಣಿಗೆಯು ಟೆಲಿಪೋನ್ ಏಕ್ಸೆಂಜ್, ಬಸವೇಶ್ವರ ಸರ್ಕಲ್, ನಾಮಜೋಶಿ ರಸ್ತೆ, ಟಾಂಗಾಕೂಟ, ಗಾಂಧಿ ಸರ್ಕಲ್, ನಗರಸಭೆ, ರಾಣಾ ಪ್ರತಾಪಸಿಂಹ ಸರ್ಕಲ್, ಪಿ.ಬಿ. ರಸ್ತೆ ಬೆಟಗೇರಿ ಬಸ್ ನಿಲ್ದಾಣ ನರಸಾಪೂರ ಮೂಲಕ ಶ್ರೀ ರಂಗಾವಧೂತರ ಮಠಕ್ಕೆ ತಲುಪುವುದು ಕಾರಣ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಿನಂತಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 