ಭಾವನೆಗಳ ನಿರ್ವಹಣೆಯೆ ಜೀವನ ಕೌಶಲ್ಯ,
Managing emotions is a life skill
ಭಾವನೆಗಳ ನಿರ್ವಹಣೆಯೆ ಜೀವನ ಕೌಶಲ್ಯ
ಗದಗ 21: ಆರೋಗ್ಯ0ುುತ ಜೀವನ ನಡೆಸಲು ಸತ್ವ0ುುತ ಆಹಾರ ಹಾಗೂ ವ್ಯಾ0ಾಮ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಭಾವನೆಗಳ ನಿ0ುಂತ್ರಣವೂ ಸಹ ಮುಖ್ಯವಾಗಿದೆ ಎಂದು ಎನ್ಎಸ್ಎಸ್ ಗದಗ ಜಿಲ್ಲಾ ನೋಡಲ್ ಅಧಿಕಾರಿ ಶ್ರೀನಿವಾಸ್ ಬಡಿಗೇರ ಅವರು ನುಡಿದರು.
ಶಿರಹಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವನ ಕೌಶಲ್ಯ ತರಬೇತಿ ಕಾ0ುರ್ಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ರಾಷ್ಟ್ರೀ0ು ಸೇವಾ 0ೋಜನೆ0ು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಈ ಮಾತುಗಳನ್ನು ಹೇಳಿದರು. ನಮ್ಮ ಮಾನಸಿಕ ಆರೋಗ್ಯಕ್ಕೆ ಅತಿ ಮುಖ್ಯವಾಗಿ ನಮ್ಮ ಭಾವನೆಗಳನ್ನು ನಿ0ುಂತ್ರಿಸುವುದು ಅವಶ್ಯವಾಗಿದೆ. ಜೀವನ ಕೌಶಲ್ಯದ 0ುಶಸ್ಸು ಇದರಲ್ಲಿ0ೆು ಇದೆ ಎಂದರು.
ಚೈನಿಸ್ ವಿಸ್ಪರ್, ಕಥೆ ಹೇಳುವುದು, ರೋಲ್ ಪ್ಲೆಯಿಂಗ್, ಬಲ್ಲೂನ್ ಗೇಮ್ ಗಳ ಮುಖಾಂತರ ಮಕ್ಕಳಲ್ಲಿ ಅಡಗಿರುವ ಪ್ರತಿಭೆ0ುನ್ನು ಪ್ರದರ್ಶಿಸಲು ಶ್ರೀನಿವಾಸ್ ಅವಕಾಶ ಮಾಡಿಕೊಟ್ಟರು.
ಕಾ0ುರ್ಕ್ರಮದ ಅಧ್ಯಕ್ಷತೆ0ುನ್ನು ಬಸವರಾಜ್ ಗಿರಿತಿಮ್ಮಣ್ಣವರ ವಹಿಸಿದ್ದರು. ಎನ್ಎಸ್ಎಸ್ ಕಾ0ುರ್ಕ್ರಮಾಧಿಕಾರಿಗಳಾದ ಲಿಂಗರಾಜ್ 0ುತ್ನಲ್ಲಿ0ುವರು ಸ್ವಾಗತಿಸಿದರು. ಕಿರಣ್ ಕಮಾರ್ ಅವರು ಸಭೆ ಉದ್ದೇಶಿಸಿ ಮಾತನಾಡಿದರು. ಬೀರೇಶ ಘಂಟಿ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಹೂಗಾರ್ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 