ಲಿಂಗಧಾರಣೆ ಕಾರ್ಯಕ್ರಮ
ಬ್ಯಾಡಗಿ30: ದಾರ್ಶನಿಕರು ಶರಣರು ಸಂತರು ಈ ನಾಡಿನ ಧರ್ಮಜಾಗೃತಿ ಕ್ಷೇತ್ರ ಗುಡ್ಡದ ಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ ಮೂಕಪ್ಪಶ್ರೀಗಳಿಗೆ ತಾಲೂಕಿನ ದೂಳಿಕೊಪ್ಪ ಗ್ರಾಮದಲ್ಲಿ ಸೋಮವಾರ ಲಿಂಗಧಾರಣೆ ಕಾರ್ಯಕ್ರಮ ವಿಧಿವಿಧಾನಗಳೊಂದಿಗೆ ಜರುಗಿತು.
ಮೂಕಪ್ಪಶ್ರೀಗಳಿಗೆ ಲಿಂಗಧಾರಣೆಯನ್ನು ತೊಗಶರ್ಿ ಮಳೇಮಠದ ಷ.ಬ್ರ. ಮಹಾಂತದೇಶಿಕೇಂದ್ರ ಶ್ರೀಗಳು ನೆರವೇರಿಸಿದರು.
ದಾಸೋಹಮಠದ ಧಮರ್ಾಧಿಕಾರಿ ವೇ.ಮೃತ್ಯಂಜಯ ಶ್ರೀಗಳು, ಬಸವಣ್ಣೆಪ್ಪ ಭೂಮಕ್ಕನವರ ರಾಜುಸ್ವಾಮಿ ಪಾಟೀಲ ಇತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 