ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ
From January 18, Rasika Dharnimanale
ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ
ಸಂಕೇಶ್ವರ 10: ರಸಿಕ ವ್ಯಾಖ್ಯಾನಮಾಲೆ ಜನೇವರಿ 18 ರಿಂದ ಜನೇವರಿ 22ರ ವರೆಗೆ ಸಂಕೇಶ್ವರದ ಗಾಂಧಿ ಚೌಕ ವಿಠ್ಠಲ ಮಂದಿರದ ಪ್ರಾಣಾಂಗದಲ್ಲಿ ಜರುಗುವುದೆಂದು ಭವಾನಿ ಮಂದಿರದಲ್ಲಿ ವ್ಯಾಖ್ಯಾನಮಾಲೆ ಮಂಡಳದ ಸದಸ್ಯರು ತಿಳಿಸಿದರು.
ಈ ಕುರಿತು ಭವಾನಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾರಂಭದ ಬಗ್ಗೆ ವಿವರಣೆ ನೀಡಿದರಲ್ಲದೇ ಪತ್ರಕರ್ತರ ದಿನಾಚಾರಣೆಯನ್ನು ಪತ್ರಕರ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿದರು. ಈ ವಿಷಯವನ್ನು ಮರಾಠಾ ಸಮಾಜದ ಪುಢಾರಿಗಳಾದ ಅಪ್ಪಾ ಮೋರೆ, ಪುಷ್ಪರಾಜ ಮಾನೆ, ಅಭೀಜಿತ ಕುರಣಕರ, ಅರವಿಂದ ಕುರಾಡೆ, ವಾಳಕಿ, ಮೊದಲಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯರು ಡಾ. ಜಿ.ಪಿ. ಮಾಳಿ, ಕೊಲ್ಹಾಪೂರ, ವಿಜಯ ಕಾಳೆ, ಕಾಂಚನ ಬಿರನಾಳೆ, ನಿಪ್ಪಾಣಿ, ಶಿವಾಜಿರಾವ ಭುಕೆಲೆ, ಗಡಹಿಂಗ್ಲಜ, ಅಮರ ಜಾಂಭಳೆ, ಗಡಹಿಂಗ್ಲಜ, ಇವರಿಂದ ಈ ವ್ಯಾಖ್ಯಾನಮಾಲೆ ನಡೆಯಲಿದೆ
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 