ಗುರು ಸಿದ್ದೇಶ್ವರ ಶಿವಯೋಗಿಗಳ 16ನೇ ಪುಣ್ಯ ಸ್ಮರಣೆ
16th commemoration of Guru Siddeshwar Shivayogi
ಹೂವಿನಹಡಗಲಿ 7: ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಗುರುವಾರ ಗುರು ಸಿದ್ದೇಶ್ವರ ಶಿವಯೋಗಿಗಳ 16ನೇ ವರ್ಷದ ಪುಣ್ಯ ಸ್ಮರಣೆ ಜರುಗಿತು.ಕಮಿಟಿ ಅದ್ಯಕ್ಷ ರಾದ ನಂದಿಪುರ ಮಠದ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ ಸಿದ್ದೇಶ್ವರ ಶಿವಯೋಗಿಗಳು ಸರಳವಾಗಿದ್ದು. ಮಹಾ ಯೋಗಿಗಳಾಗಿದ್ದರು. ಆಶ್ರಮದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಪ್ರತಿಷ್ಠಾನ ಮಾಡಿದ್ದರು ಎಂದರು.ಸ್ವಾಮಿಯ ಪುಣ್ಯ ಸ್ಮರಣೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.ಕಾರ್ಯ ದರ್ಶಿ ಪಿ.ಎಂ.ಶ್ರೀಧರಯ್ಯ, ಸದಸ್ಯರಾದ ಹೆಚ್.ಎಂ.ಮಲ್ಲಿಕಾರ್ಜುನ ಯ್ಯ, ಬಸವರಾಜ ಗೌಡ.ಎ.ಜಿ.ಸಿದ್ದಪ್ಪ, ವಿರುಪಾಕ್ಷಿ. ಕೆ.ಎಂ.ವಿಶ್ವರಾದ್ಯ, ಮಹಾಬಲೇಶ, ವೀರೇಶ, ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 