ಗವಿಮಠ ಜಾತ್ರೆಗೆ 15 ಸಾವಿರ ಕರ್ಚಿಕಾಯಿ, 5 ಕ್ವಿಂಟಾಲ್ ಮಾಲ್ದಿ
15,000 karchikai, 5 quintals of maldi for Gavimath fair
ಹೂವಿನಹಡಗಲಿ 02: ಗವಿಸಿದ್ದೇಶ್ವರ ಮಠದ ಜಾತ್ರೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಆಗುವುದರ ಜೋತೆಗೆ ಜಾತ್ರೆ ದಾಸೋಹಕ್ಕೆ ವಿವಿಧ ಗ್ರಾಮಗಳ ರೈತರು ನಾನಾ ರೀತಿಯ ಖಾದ್ಯಗಳನ್ನು ದೇಣಿಗೆ ಸಲ್ಲಿಸುತ್ತಿದ್ದಾರೆ.ಬಾವಿಹಳ್ಳಿ ಗ್ರಾಮಸ್ಥರು ಸುಮಾರು 15 ಸಾವಿರ ಬೆಲ್ಲದ ಕರ್ಚಿಕಾಯಿಯನ್ನು ಬಾವಿಹಳ್ಳಿ ಅಕ್ಕನ ಬಳಗದ ಸದಸ್ಯರು ಮತ್ತು ಹಡಗಲಿ ಅಕ್ಕನ ಬಳಗದ ತಾಯಿಂದಿರು 5 ಕ್ವಿಂಟಾಲ್ ಮಾಲ್ದಿಯನ್ನ ಗವಿಮಠಕ್ಕೆ ಸಮರ್ಿಸಲಿದ್ದಾರೆ.ಪ್ರತಿವರ್ಷ ನಮ್ಮ ಬಾವಿಹಳ್ಳಿ ಗ್ರಾಮದಿಂದ ಹಡಗಲಿ ಗವಿಸಿದ್ದೇಶ್ವರ ಜಾತ್ರೆಗೆ ನಾನಾ ಖಾದ್ಯ, ದವಸ ಧಾನ್ ಕಟ್ಟಿಗೆ ಕಳುಹಿಸುವುದುಸಂಪ್ರದಾಯ. ಹಾಗಾಗಿ ಈ ವರ್ಷ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಮಾರು 15 ಸಾವಿರರ್ಷಿಕಾಯಿಯನ್ನು ತಯಾರಿಸಿ ಬೆಲ್ಲದ ಸಲ್ಲಿಸುತ್ತೇವೆ. ಎಂದು ಗ್ರಾಮಸ್ಥರು ತಿಳಿಸಿರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 