ಅಶೋಕ ಅರಗೆ ನಿಧನಕ್ಕೆ ಶ್ರದ್ಧಾಂಜಲಿ
ಕಾಗವಾಡ 1 ಉಗಾರ ಬಿ.ಕೆ ಗ್ರಾಮದ ಜಿ.ಇ.ಟಿ ಸಂಸ್ಥೆ, ಸಂಸ್ಥಾಪಕ ಅಶೋಕ ಅರಗೆ ಇವರಿಗೆ ಶ್ರದ್ಧಾಂಜಲಿ ಅಪರ್ಿಸುತ್ತಿರುವ ಆಡಳಿ
ಕಾಗವಾಡ 07: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಪ್ರತಿಯೊಬ್ಬ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ. ಈ ಕಾರಣಕ್ಕಾಗಿ ಶ್ರಮಿಸಿ, ಇಡಿ ಜೀವನ ಇನ್ನೊಬ್ಬರಿಗಾಗಿ ಮುಡುಪಿಟ್ಟು, ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ, ಸಂಸ್ಥಾಪಕ ಆಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಅಶೋಕ ಅರಗೆ ಇವರು ಎಂದು ಸಂಸ್ಥೆಯ ಚೆಯರಮನ್ ಮಹಾವೀರ ಮಗದುಮ್ಮ ಹೇಳಿದರು.
ಶುಕ್ರವಾರ ರಂದು ಜೈ ಜಿನೇದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆಧ್ಯಕ್ಷ ಅಶೋಕ ಅರಗೆ ಇವರು ಬೆಳಗ್ಗೆ ಹೃದಯ ಘಾತದಿಂದ ನಿಧನ ಹೊಂದಿದರು. ಸಂಜೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶ್ರದ್ಧಾಂಜಲಿ ಅಪರ್ಿಸಿದರು. ಮಹಾವೀರ ಮಗದುಮ್ಮ ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆ ವಾ. ಚೆಯರಮನ್ ಡಾ. ಬಿ.ಎ.ಪಾಟೀಲ, ಕಾರ್ಯದಶರ್ಿ ಭರತ್ ಖಂಡೆರಾಜುರಿ, ಸದಸ್ಯರಾದ ನೇಮಿನಾಥ ಸದಲಗೆ, ಬಾಬಾಗೌಡಾ ಪಾಟೀಲ, ಸುಭಾಷ ಅಲತಗೆ, ಪ್ರಫೂಲ್ ಕುಸನಾಳೆ, ಪ್ರಮೋದ ಪಾಟೀಲ, ಸಚಿನ ವಸವಾಡೆ, ರಾಜೇಂದ್ರ ಮಗದುಮ್ಮ ಮುಂತಾದವರು ಇದ್ದರು..
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 