ವೈದ್ಯರ ದಿನಾಚರಣೆ ಶುಭಕೋರಿದ ಯುವ ಸಮೂಹ
ಕೂಡ್ಲಿಗಿ03: ವೈದ್ಯರ ದಿನಾಚರಣೆ ನಿಮಿತ್ತ ಇಂದು ಪಟ್ಟಣದಲ್ಲಿ ಸಾರ್ವಜನಿಕರು ತಾವು ಬಹು ಮೆಚ್ಚುಗೆ ಪಡುವ ವೈದ್ಯರಿಗೆ ಶುಭಕೋರುವ ಮೂಲಕ ವೈದ್ಯರಿಗೆ ಶುಭ ಹಾರೈಸಿದರು, ಪಟ್ಟಣದ ವೈ ಎಸ್ ಎಸ್ ಆಸ್ಫತ್ರೆಯ ಮಹಿಳಾ ವೈದ್ಯ ಸೌಮ್ಯಶ್ರೀ ರವರಿಗೆ ಪಟ್ಟಣದ ಯುವತಿ ಗುರುಶಾಂತಮ್ಮ ರವರು ಗುಲಾಬಿ ಹೂ ನೀಡಿ ಶುಭಕೋರಿದರು. ಮತ್ತು ಪಟ್ಟಣದ ಸಕರ್ಾರಿ ಆಸ್ಫತ್ರೆಯ ವೈದ್ಯ ಗುರುನಾಥ ರವರಿಗೆ ಸಾಮಾಜಿಕ ಕಾರ್ಯಕರ್ತ ಟಿ. ಇಬ್ರಾಹೀಂ ಖಲೀಲ್ ರವರು ಗುಲಾಬಿ ಹೂ ನೀಡುವುದರ ಮೂಲಕ ವೈದ್ಯರಿಗೆ ಶುಭ ಕೋರಿದರು. ನೂರಾರು ರೋಗಿಗಳು ವಿವಿದೆಡೆಗಳಲ್ಲಿ ವೈದ್ಯರಿಗೆ ಶುಭಕೋರಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 