ಕಾಂಗ್ರೆಸ್ ಪಕ್ಷದ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರೆ್ಡ
ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾಹುಣ್ಸಿ ಗ್ರಾಮದ ಯುವಕರು ಕಾಂಗ್ರೇಸ್ ಪಕ್ಷ ತೊರೆದು ಶ್ಯಬುದ್ದೀನ್ ನೇತೃತ್ವದಲ್ಲಿ ವಾಣಿ ನೇಮರಾಜ್ ನಾಯ್ಕ್ ಅಧ್ಯಕ್ಷತೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರೆ್ಡಗೊಂಡರು. ಈ ಸಂಧರ್ಭದಲ್ಲಿ ಪಕ್ಷದ ಇಕ್ಬಾಲ್ ಖಾಜಿ, ಶಬ್ಬಿರ್, ದೇವೇಂದ್ರ್ಪ ಸೇರಿದಂತೆ ಇನ್ನಿತರರು ಇದ್ದರು.